ಕಾರು ಅಪಘಾತ.ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ#avintvcom
1 min read
…….ಅಪಘಾತ..,.
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆಯ
ನೀರುಗಂಡಿ ಸಮೀಪ ಇಂದು ಬೆಳಿಗ್ಗೆ 10.30.ರಲ್ಲಿ ಕಾರು ಅಪಘಾತ.
ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿದ್ದು ಕಾರು ರಸ್ತೆ ಪಕ್ಕದ ಪ್ರದೀಪ್ ಮುಗ್ರಹಳ್ಳಿ ಎಂಬುವವರ ತೋಟಕ್ಕೆ ನುಗ್ಗಿದೆ. ಅದೃಷ್ಠವಶಾತ್ ಕಾರಿನಲ್ಲಿದ್ದ ಕಾರಿನ ಮಾಲೀಕ ಸಂತೋಷ್ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿ ಒಟ್ಟು ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರಿನ ಮಾಲೀಕರು ಮೂಲತಹ ಉಡುಪಿಯ ಕುಮುಟದವರಾಗಿದ್ದು ಬೆಂಗಳೂರಿನಿಂದ ಕುಮುಟಕ್ಕೆ ತಮ್ಮ KA 05 MP 8970 ನಂಬರಿನ ಕಾರಿನಲ್ಲಿ ತೆರಳುತಿದ್ದ ವೇಳೆ ಈ ಅಪಘಾತ ನಡೆದಿದೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.