AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ನೂತನ ಒಕ್ಕಲಿಗರ ನಿಗಮದ ಅಧ್ಯಕ್ಷರು ಸನ್ಮಾನಿಸಿ ಅಭಿನಂದಿಸಿದರು……ಅಭಿನಂದನೆ…… #avintvcom

1 min read
Featured Video Play Icon

*ನೂತನ ಒಕ್ಕಲಿಗರ ನಿಗಮದ ಅಧ್ಯಕ್ಷರು ಸನ್ಮಾನಿಸಿ ಅಭಿನಂದಿಸಿದರು.
…..ಅಭಿನಂದನೆ……

ಬೆಂಗಳೂರು……..
ದಿನಾಂಕ 24-7-2021 ರಂದು ಬೆಂಗಳೂರು ನಗರ ಬನಶಂಕರಿಯಲ್ಲಿ ಕರ್ನಾಟಕ ರಾಜ್ಯ ಒಕ್ಕಲಿಗರ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾದ ಎಮ್ ಕೃಷ್ಣಪ್ಪ ನವರು,
ವಿಶ್ವ ಒಕ್ಕಲಿಗರ ಡೈರೆಕ್ಟರಿಯ ಸಂಪಾದಕರು,
ತ್ಯಾಗಿ ಲಕ್ಷ್ಮೀದೇವಿ ಸ್ಮಾರಕ ಕಂಚಿನ ಪ್ರತಿಮೆ,
ಶೀಲಾಶಾಸನ ಪ್ರತಿಷ್ಟಾಪಕರು , ಕೆಂಪೇಗೌಡ ಜೀವನ ಚರಿತ್ರೆ ಮತ್ತು ತ್ಯಾಗಿ ಲಕ್ಷ್ಮೀದೇವಿ ಜೀವನ ಚರಿತ್ರೆ ಕಿರುಹೊತಿಗೆ ಪುಸ್ತಕ ಸಂಪಾದಕರು.
ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಸ್ಥಾಪಕರಾದ ಕೆ ಟಿ ಚಂದ್ರು ರವರನ್ನು ಬೆಂಗಳೂರು ನಗರದ ವಿವಿಧ ಸಂಘ ಸಂಸ್ಥೆಗಳ ಸಮ್ಮುಖದಲ್ಲಿ ಕೆ ಟಿ ಚಂದ್ರು ರವರನ್ನು ನೂತನ ಒಕ್ಕಲಿಗರ ನಿಗಮದ ಅಧ್ಯಕ್ಷರು ಸನ್ಮಾನಿಸಿ ಅಭಿನಂದಿಸಿದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author