* ನವ ಕರ್ನಾಟಕ ಜಾನಪದ ಕಲಾವಿದರ ವೇದಿಕೆ ಉದ್ಘಾಟನೆಗೆ ತಯಾರಿ ಸಭೆ ರಾಜ್ಯಾದ್ಯಕ್ಷರೊಂದಿ #avintvcom
1 min read
* ನವ ಕರ್ನಾಟಕ ಜಾನಪದ ಕಲಾವಿದರ ವೇದಿಕೆ ಉದ್ಘಾಟನೆಗೆ ತಯಾರಿ ಸಭೆ ರಾಜ್ಯಾದ್ಯಕ್ಷರೊಂದಿಗೆ
ಚಿಕ್ಕಮಗಳೂರು ಜಿಲ್ಲಾ ನವ ಕರ್ನಾಟಕ ಜಾನಪದ ಕಲಾವಿದರ ವೇದಿಕೆ ಉದ್ಘಾಟನೆಗೆ ತಯಾರಿ ಸಭೆ ರಾಜ್ಯಾದ್ಯಕ್ಷರೊಂದಿಗೆ
ದಿನಾಂಕ: 27/7/2021 ಮಂಗಳವಾರದಂದು ಜಿಲ್ಲಾ ನವ ಕರ್ನಾಟಕ ಜಾನಪದ ಕಲಾವಿದರ ವೇದಿಕೆಯ ಉದ್ಘಾಟನೆಯ ತಯಾರಿಯ ಕುರಿತು ಚಿಕ್ಕಮಗಳೂರಿನ ದಂಟರಮಕ್ಕಿಯ ಶ್ರೀನಾಥ್ ರವರ ನಿವಾಸದಲ್ಲಿ ಸಭಾಕಾರ್ಯ ನಡೆಸಲಾಯಿತು..
ಹಾಗೂ ಜಿಲ್ಲಾ ನವ ಕರ್ನಾಟಕ ಜಾನಪದ ಕಲಾವಿದರ ವೇದಿಕೆ ಸಂಘಟನೆಯ ಪದಾಧಿಕಾರಿಗಳು, ಸದಸ್ಯರುಗಳಿಗೆ ಸಂಘಟನೆಯ ಶಾಲು ಹೊದಿಸಿ ಗೌರವಿಸಲಾಯಿತು
ಹಾಗೂ ಈ ನವ ಕರ್ನಾಟಕ ಜಾನಪದ ಕಲಾವಿದರ ವೇದಿಕೆಯ ಸಂಘಟನೆಗೆ ಇನ್ನಷ್ಟು ಕಲಾವಿದರು ಸೇರ್ಪಡೆಯಾಗಲು ಸದಸ್ಯರಿಗೆ ಮಾಹಿತಿ ನೀಡಲಾಯಿತು,
ಈ ಸಭೆಯಲ್ಲಿ ರಾಜ್ಯಾದ್ಯಕ್ಷರಾದ ಮಹೇಶ್ ಪಾಳೆಗಾರ್ ಬೆಂಗಳೂರು ಹಾಗೂ
ಜಿಲ್ಲಾಧ್ಯಕ್ಷರು: ರಮೇಶ್ ಬಂಗಾರ್,
ಜಿಲ್ಲಾ ಪ್ರಧಾನ ಕಾರ್ಯದರ್ಶಿ :ವಿಜಯ್ ಕುಮಾರ್ H.C
ಉಪಾಧ್ಯಕ್ಷರು: ರಘು ಸಿ.ಕೆ
ಖಜಾಂಚಿಗಳು :ದರ್ಶನ್ T
ಸಹ ಕಾರ್ಯದರ್ಶಿ:ರಾಕೇಶ್ ಸಿಂಗ್
ನಿರ್ದೇಶಕರು: ಜಯರಾಮ್ ಎಂ.ಪಿ ಹಾಗೂ ಶ್ರೀನಾಥ್ A,
ಸಂಘಟನಾ ಕಾರ್ಯದರ್ಶಿಗಳು:
ಅಶೋಕ್ K.A
ಕಲ್ಲೇಶ್ S.D
ಶೃತಿ ಬಾಯಿ P
ಶೃತಿ L.M ಹಾಗೂ ತಾಲೂಕಿನ ಕಲಾವಿದರುಗಳಾದ ಅಮಿತ್ ಆಚಾರ್ಯ
ತೇಜಸ್
ದಿನೇಶ್
ದಿಲೀಪ್
ವಿಜಯಲಕ್ಷ್ಮಿ ಮೂಡಿಗೆರೆ
ನಳಿನಿ
ದರ್ಶನ್
ದಿವ್ಯ
ರವಿ
ಪವಿತ್ರ ವಿಜಯ್
ಸುರೇಶ್ ಬಕ್ಕಿ
ಹನುಮಂತ್
ನಾಗರಾಜ್ ಬೆಂಗಳೂರು
ರಾಹುಲ್ ಉಪಸ್ಥಿತರಿದ್ದರು.
ವರದಿ : ಮಗ್ಗಲಮಕ್ಕಿ ಗಣೇಶ್