AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ,ಯೋಜನೆ ಶೌರ್ಯರಾಷ್ಟ್ರೀಯ ವಿಪತ್ತು ನಿರ್ವಹಣಾ,ಹಾಗೂ ಕಳಸ,ಎ.ಘಟಕ #avintvcom

1 min read

*ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ,ಯೋಜನೆ ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ, ಕಳಸ ಹಾಗೂ ಕಳಸ, ಎ ಘಟಕ .
ಜುಲೈ 26
ಕಳಸ ತಾಲೂಕ್
ಪೊಲೀಸ್ ಠಾಣೆಯಲ್ಲಿ, ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರು ಹಾಗೂ ಸ್ವಯಂ ಸೇವಕರ, ಸಭೆ ಕರೆದಿದ್ದು ಸಭೆಯಲ್ಲಿ ಕಳಸ ಪೊಲೀಸ್ ಠಾಣೆPSI ಹರ್ಷವರ್ಧನ್ ಸರ್ ಸ್ವಯಂ ಸೇವಕರಿಗೆ, ವಿಪತ್ತುಗಳು ಬಂದ ಸಂದರ್ಭದಲ್ಲಿ, ನಮಗೆ ಸಹಕಾರ ನೀಡಿದಲ್ಲಿ, ಸಾರ್ವಜನಿಕರಿಗೆ, ಸಹಾಯ ಮಾಡಬಹುದು ಎಂದು ಮಾಹಿತಿ ಮಾರ್ಗದರ್ಶನ ನೀಡಿದರು.
ಹಾಗೂ, ವಿಪತ್ತು ನಿರ್ವಹಣಾ ತಂಡ ಮಾಡುತ್ತಿರುವ ಕಾರ್ಯಾಚರಣೆ ಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಕಳಸ ವಲಯದ ಮೇಲ್ವಿಚಾರಕರಾದ ನಾಗರಾಜ್ ಸರ್ ವಿಪತ್ತು ತಂಡಗಳು ಸರಿಯಾದ ಸಂವಹನ ನಡೆಸಿ, ಕಾರ್ಯಾಚರಣೆಗೆ ಸನ್ನದ್ಧರಾಗಿರಬೇಕು,ಎಂದು ತಿಳಿಸಿದರು. ಸಂಯೋಜರಾದ ಅಜಿತ್, ಅಶೋಕ್ ಇದುವರೆಗೂ ಮಾಡಿದ ಸೇವೆಗಳ ಬಗ್ಗೆ ಮಾಹಿತಿ ತಿಳಿಸಿದರು. ಎರಡು ವಲಯದ ಸ್ವಯಂಸೇವಕರು ಭಾಗವಹಿಸಿದ್ದರು. ಸ್ಥಳೀಯ ಸೇವಾ ಪ್ರತಿನಿಧಿಯವರಾದ ಅಭಿಷೇಕ್, ಕಾರ್ತಿಕ್,ಭಾಗವಹಿಸಿದ್ದರು. ಕಳಸ ಪೊಲೀಸ್ ಠಾಣೆ ಸಿಬ್ಬಂದಿಯವರು, ಉಪಸ್ಥಿತರಿದ್ದರು.

ವರದಿ
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

http://nisargacare.com/navachaithanya-old-age-home/

Career | job

About Author