AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಚಾರ್ಮಾಡಿ ಘಾಟಿಯಲ್ಲಿ ಪೊಲೀಸರು ರೊಡನೆ ಸುಗಮ ಸಂಚಾರಕ್ಕೆ ಸಹಕರಿಸಿದ ಸ್ವಯಂಸೇವಕರು,#avintvcom

1 min read
Featured Video Play Icon

ಚಾರ್ಮಾಡಿ ಘಾಟಿಯಲ್ಲಿ ಪೊಲೀಸರು ರೊಡನೆ ಸುಗಮ ಸಂಚಾರಕ್ಕೆ ಸಹಕರಿಸಿದ ಸ್ವಯಂಸೇವಕರು,

ಮೂಡಿಗೆರೆ ತಾಲೂಕು ಜೂನ್:25 ರಂದು ಬಣಕಲ್ ಘಟಕದ, ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ತಂಡದ, ಸ್ವಯಂಸೇವಕರು ಪೊಲೀಸರು ರೊಡನೆ ಸುಗಮ ಸಂಚಾರಕ್ಕೆ ಸಹಕರಿಸಿದ್ದು ಪ್ರವಾಸಿಗರು ರಸ್ತೆಯ ತಿರುವಿನಲ್ಲಿ ವಾಹನವನ್ನು ನಿಲ್ಲಿಸಬಾರದು ಎಂದು ಮನವಿ ಮಾಡಿಕೊಂಡರು,
ಈ ಸೇವಾಕಾರ್ಯದಲ್ಲಿ ಭಾಗವಹಿಸಿದ ಠಾಣಾಧಿಕಾರಿ ಯಾದ ಸತೀಶ್ ಸರ್, ಜಗದೀಶ ಸರ್, ಹಾಗೂ ಸಿಬ್ಬಂದಿ ವರ್ಗದವರು, ಸಂಯೋಜಕರಾದ ಪ್ರಕಾಶ್ ಬಕ್ಕಿ, ಅಶ್ವಥ್ ಬೆಟಿಗೇರಿ, ಸುಂದರೇಶ್ ಬಂಕೆನಹಳ್ಳಿ, ಪ್ರಸಾದ್ ಬಕ್ಕಿ,

ವರದಿ
ಸಂಯೋಜಕರಾದ ಪ್ರಕಾಶ್ ಬಕ್ಕಿ
ಬಣಕಲ್ ಘಟಕ,

Career | job

Navachaitanya Old Age Home

About Author