ಚಾರ್ಮಾಡಿ ಘಾಟಿಯಲ್ಲಿ ಪೊಲೀಸರು ರೊಡನೆ ಸುಗಮ ಸಂಚಾರಕ್ಕೆ ಸಹಕರಿಸಿದ ಸ್ವಯಂಸೇವಕರು,#avintvcom
1 min read
ಚಾರ್ಮಾಡಿ ಘಾಟಿಯಲ್ಲಿ ಪೊಲೀಸರು ರೊಡನೆ ಸುಗಮ ಸಂಚಾರಕ್ಕೆ ಸಹಕರಿಸಿದ ಸ್ವಯಂಸೇವಕರು,
ಮೂಡಿಗೆರೆ ತಾಲೂಕು ಜೂನ್:25 ರಂದು ಬಣಕಲ್ ಘಟಕದ, ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ತಂಡದ, ಸ್ವಯಂಸೇವಕರು ಪೊಲೀಸರು ರೊಡನೆ ಸುಗಮ ಸಂಚಾರಕ್ಕೆ ಸಹಕರಿಸಿದ್ದು ಪ್ರವಾಸಿಗರು ರಸ್ತೆಯ ತಿರುವಿನಲ್ಲಿ ವಾಹನವನ್ನು ನಿಲ್ಲಿಸಬಾರದು ಎಂದು ಮನವಿ ಮಾಡಿಕೊಂಡರು,
ಈ ಸೇವಾಕಾರ್ಯದಲ್ಲಿ ಭಾಗವಹಿಸಿದ ಠಾಣಾಧಿಕಾರಿ ಯಾದ ಸತೀಶ್ ಸರ್, ಜಗದೀಶ ಸರ್, ಹಾಗೂ ಸಿಬ್ಬಂದಿ ವರ್ಗದವರು, ಸಂಯೋಜಕರಾದ ಪ್ರಕಾಶ್ ಬಕ್ಕಿ, ಅಶ್ವಥ್ ಬೆಟಿಗೇರಿ, ಸುಂದರೇಶ್ ಬಂಕೆನಹಳ್ಳಿ, ಪ್ರಸಾದ್ ಬಕ್ಕಿ,
ವರದಿ
ಸಂಯೋಜಕರಾದ ಪ್ರಕಾಶ್ ಬಕ್ಕಿ
ಬಣಕಲ್ ಘಟಕ,