..ನಿಧನ..ಶ್ರೀ C R ಕೃಷ್ಣೆಗೌಡರ ಅಕಾಲಿಕ ನಿಧನ ದಿಗ್ಬ್ರಮೆಯನ್ನುoಟುಮಾಡಿದೆ #avintvcom
1 min read
…..ನಿಧನ..,
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕಿನ,
ಚಿಕ್ಕಳ್ಳದ,
ಹಾಗೂ
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು,MSIL ನ ಮಾಜಿ ನಿರ್ದೇಶಕರು, ಹೆಸಗಲ್ ಗ್ರಾ. ಪಂ. ಮಾಜಿ ಅಧ್ಯಕ್ಷರೂ ಆಗಿದ್ದ
ಶ್ರೀ C R ಕೃಷ್ಣೆಗೌಡರ ಅಕಾಲಿಕ ಮರಣ ದಿಗ್ಬ್ರಮೆಯನ್ನುoಟುಮಾಡಿದೆ.
ಎಷ್ಟೇ ಚಿಕ್ಕವರಿರಲಿ, ದೊಡ್ಡವರಿರಲಿ,ಬಡವರಿರಲಿ, ಬಹಳ ಗೌರವ ಮತ್ತು ಪ್ರೀತಿಯಿಂದ ಕಾಣುತಿದ್ದ ಅವರ ಗುಣ ನಮ್ಮೆಲ್ಲರಿಗೂ ಮಾದರಿಯಾಗಿದೆ.
ಶ್ರೀ DM ಪುಟ್ಟೇಗೌಡರ ಕಟ್ಟಾ ಬೆಂಬಲಿಗರಲ್ಲಿ ಕೃಷ್ಣೆಗೌಡರು ಪ್ರಮುಖರು ಎಂದರೆ ಅತಿಶಯೋಕ್ತಿ ಎನಿಸಲಾರದು.
ತನ್ನ ಜೀವನದ ಕೊನೆಯ ಉಸಿರಿನವರೆಗೂ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆ ಮತ್ತು ಪ್ರಾಮಾಣಿಕ ಸೇವೆ ಸಲ್ಲಿಸಿದರು.
ಶ್ರೀಯುತರು ಇಂದು ನಮ್ಮೆಲ್ಲರನ್ನು ಅಗಲಿದ್ದು ಸಮಾಜಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಉತ್ತಮ ಶ್ರಮಜೀವಿ ಕಾಫಿ ಬೆಳೆಗಾರರಾಗಿದ್ದ ಶ್ರೀಯುತರು ಈಗ ಇಲ್ಲವಾಗಿದ್ದು ಕೂಡ ದುಃಖದ ವಿಷಯವಾಗಿದೆ.
ಅವರ ಸಕುಟುಂಬ ಪರಿವಾರಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಕಲ್ಪಿಸಲಿ ಎಂದು ಎಲ್ಲರೂ ಪ್ರಾರ್ಥಿಸೋಣ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.