ಬಿಜೆಪಿ ಯುವಮೋರ್ಚವತಿಯಿಂದ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು. #avintvcom
1 min read
*ಕಾರ್ಗಿಲ್ ವಿಜಯೋತ್ಸವ*
ಚಿಕ್ಕಮಗಳೂರು ಜಿಲ್ಲೆ.
ಬಿಜೆಪಿ ಯುವಮೋರ್ಚ ಮೂಡಿಗೆರೆ ಮಂಡಲ ವತಿಯಿಂದ ಕಾರ್ಗಿಲ್ ವಿಜಯೋತ್ಸವ ದಿನವನ್ನು ಪಟ್ಟಣದ ಲಯನ್ಸ್ ವೃತ್ತದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ತಾಲ್ಲೂಕಿನ ಮಾಜಿ ಯೋಧರಾದ ಉಮೇಶ್ ಮುಗ್ರಹಳ್ಳಿ. ಯುವಮೋರ್ಚಾ ಅಧ್ಯಕ್ಷರಾದ ಅವಿನಾಶ್ ಜನ್ನಾಪುರ.
ರಾಜ್ಯ ಕಾರ್ಯಕಾರಣಿ ಸದಸ್ಯರಾದ ಧನಿಕ್,
ಜಿಲ್ಲಾ ಉಪಾಧ್ಯಕ್ಷರಾದ ಸರೋಜಾ ಸುರೇಂದ್ರ. ಪರಿಕ್ಷಿತ್ ಸಂಜಯ್, ಸುನೀಲ್, ಅನಿಲ್,ಚಿರಾಗ್ , ಸಂದರ್ಶ ,ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.