.ಸ್ಮರಣೆ..ಮಹಾರಾಜ. ಶ್ರೀ ಶ್ರೀ ಜಯಚಾಮರಾಜ ಒಡೆಯರ್ ರವರ 102 ನೇ ಜಯಂತ್ಯೋತ್ಸವ ಕಾರ್ಯಕ್ರಮ#avintvcom
1 min read
…….ಸ್ಮರಣೆ…,..
ಇಂದು ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕಮಗಳೂರು ಜಿಲ್ಲಾ ಘಟಕದ ವತಿಯಿಂದ..
ಜಿಲ್ಲಾ ಕರವೇ ಕಛೇರಿಯಲ್ಲಿ ಜಿಲ್ಲಾದ್ಯಕ್ಷರಾದ ಶ್ರೀ ತೇಗೂರು ಜಗದೀಶ್ ಅರಸ್ ರವರ ಅದ್ಯಕ್ಷತೆಯಲ್ಲಿ… ಭಾರತ ದೇಶದ ರಾಜಮನೆತನಗಳಲ್ಲಿ ಅತಿಹೆಚ್ಚು ಸಾಧನೆ ಮಾಡಿರುವ…
ಮೈಸೂರು ಸಂಸ್ಥಾನದ 25 ನೆಯ ಮಹಾರಾಜ ರಾದ… ಕರ್ನಾಟಕದ ಜನತೆಯ ಹೃದಯ ಸಿಂಹಾಧೀಶರಾಗಿದ್ದ.. ಭಾರತದ ಸಾಂಸ್ಕೃತಿಕ ರಾಯಭಾರಿಗಳು… ಕರ್ನಾಟಕ ಹಾಗೂ ಮದ್ರಾಸ್ ಪ್ರಾಂತ್ಯದ ಮೊದಲ ರಾಜ್ಯಪಾಲರಾಗಿದ್ದ..
ಮಹಾರಾಜ. ಶ್ರೀ ಶ್ರೀ ಜಯಚಾಮರಾಜ ಒಡೆಯರ್ ರವರ 102 ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಕೋವಿಡ್ ಕಾರಣದಿಂದ ಸರಳವಾಗಿ ಆಚರಣೆ ಮಾಡಲಾಯಿತು.
ಜಿಲ್ಲಾದ್ಯಕ್ಷರಾದ ಶ್ರೀ ತೇಗೂರು ಜಗದೀಶ್ ಅರಸ್… ಉಪಾಧ್ಯಕ್ಷರಾದ ಶ್ರೀ ದಶರಥರಾಜು… ತಾಲ್ಲೂಕು ಕಾರ್ಯದರ್ಶಿ ಇರ್ಷಾದ್ ಅಹಮದ್.. ವಿದ್ಯಾರ್ಥಿ ಘಟಕದ ಅದ್ಯಕ್ಷರಾದ ಭರತ್ ರಾಜ್… ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.