ಶಾಲ ಆವರಣದಲ್ಲಿ **ನಾಡ ಪ್ರಭು ಕೆಂಪೇಗೌಡ ಜಯಂತಿ ಆಚರಣೆ**#avintvcom
1 min read
*ನಾಡ ಪ್ರಭು ಕೆಂಪೇಗೌಡ ಜಯಂತಿ ಆಚರಣೆ*
ಚಿಕ್ಕಮಗಳೂರು ಜಿಲ್ಲೆ.ಮೂಡಿಗೆರೆ ತಾಲ್ಲೂಕಿನ
ತ್ರಿಪುರ ಗ್ರಾಮ ಪಂಚಾಯತಿಯ ಹ್ಯಾರಗುಡ್ಡೆ ಶಾಲ ಆವರಣದಲ್ಲಿ ಸಸಿ ನೆಡುವ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ
ಶಿವಪ್ರಕಾಶ್. ಹೆಚ್.ಎಂ.
ನಿವೃತ್ತಿ ಕಾರ್ಯಪಾಲಕ ಇಂಜಿನಿಯರ್.
ಸಂದರ್ಶ್.ನಿರ್ದೆಶಕರು.
ಟಿಎಪಿಸಿಎಂಎಸ್.
ಮೂಡಿಗೆರೆ.
ಅಬಿನ್.
ಸಚ್ಚಿದಾನಂದ. ಹೆಚ್.ಎಂ.
ನರೇಂದ್ರ.ಅಪಲ.
ಅನೂಪ.
ವಿಸ್ವಾಸ್.ಹೆಚ್.ಎಸ್.
ರಾಮಶ್ರಿ.
ಅಶೋಕ.
ವಿಠ್ಠಲ.
ಮತ್ತು ಶಾಲ ಮಕ್ಕಳು ಇದ್ದರು.
ಶಾಲ ಮಕ್ಕಳಿಗೆ ಮಾಸ್ಕ್ ವಿತರಿಸಲಾಯಿತು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.