ಜೀವ ಉಳಿಸಲು ಮುಂದಾದ ಡಾ:ಸಿ.ಎನ್.ಅಶ್ವಥ್ ನಾರಾಯಣ ಪೌಂಡೆಶನ್.#avintvcom
1 min read
ಜೀವ ಉಳಿಸಲು ಮುಂದಾದ ಡಾ:ಸಿ.ಎನ್.ಅಶ್ವಥ್ ನಾರಾಯಣ ಪೌಂಡೆಶನ್.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕು ಹಂತೂರು, ಊರುಬಗೆ, ತ್ರಿಪುರ, ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಭಾನುವಾರ ಹಾಗೂ ಸೋಮವಾರ ಎರಡು ದಿನಗಳ ಕಾಲ ಸಾರ್ವಜನಿಕರ ಅನುಕೂಲಕ್ಕಾಗಿ 18ವರ್ಷದ ಮೇಲ್ಪಟ್ಟವರಿಗಾಗಿ ಕೋವಿಶೀಲ್ಡ್ ಚುಚ್ಚಮದ್ದು ಉಚಿತವಾಗಿ ನೀಡಲಾಯಿತು. ಇದರ ಪ್ರಯೋಜಕರು ಡಾ.ಸಿ ಎನ್ ಅಶ್ವಥ್ ನಾರಾಯಣ್ ಫೌಂಡೇಷನ್ ಹಾಗೂ ಎಂ ಪಿ ಎಲ್ ನ ನೇತೃತ್ವದಲ್ಲಿ ನಡೆಯಿತು.ಈ ಒಂದು ಕಾರ್ಯಕ್ರಮದ ಉಸ್ತುವಾರಿ ಹೆಚ್ ಆರ್ ಪ್ರದೀಪ್ ಹಂತೂರು ನಮ್ಮ ಚಾನೆಲ್ ನೊಂದಿಗೆ ಮಾತನಾಡಿದರು.