ಮೂಡಿಗೆರೆ ತಾಲ್ಲೂಕು ಕಚೇರಿಯಲ್ಲಿ ನಾಡ ಪ್ರಭು ಕೆಂಪೆಗೌಡ ಜಯಂತಿ ಆಚರಿಸಲಾಯಿತು.#avintvcom
1 min read
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲ್ಲೂಕಿನ
ತಾಲ್ಲೂಕು ಕಚೇರಿಯಲ್ಲಿ
ನಾಡ ಪ್ರಭು ಕೆಂಪೆಗೌಡ ಜಯಂತಿ ಆಚರಿಸಲಾಯಿತು.
ಅಧ್ಯಕ್ಷತೆ ಯನ್ನು ತಹಸಿಲ್ದಾರ್ ನಾಗರಾಜ್.ಎಂ.ಎ.
ವಹಿಸಿದ್ದರು.
ಚಿಕ್ಕಮಗಳೂರು ಜಿಲ್ಲ ಒಕ್ಕಲಿಗರ ಸಂಘದ ನಿರ್ದೆಶಕರಾದ ಪ್ರದೀಪ್ ಮುಗ್ರಹಳ್ಳಿ.
ವಕ್ಕಲಿಗರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ
ಲಕ್ಷ್ಮಣಗೌಡ.ಡಿ.ಎಸ್.
ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ದಾರದಹಳ್ಳಿ ಪ್ರಸನ್ನಕುಮಾರ.
ಒಕ್ಕಲಿಗರ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ
ಚಂದ್ರೇಶ.ಎಂ.ಕೆ.
ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷರಾದ ಮಗ್ಗಲಮಕ್ಕಿಗಣೇಶ್.
ತಾಲ್ಲೂಕ್ ಕಚೇರಿ ಸಿಬ್ಬಂದಿಗಳು ಬಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್