ತ್ರಿಪುರ ಗ್ರಾಮ ಪಂಚಾಯತಿಯ,ಹ್ಯಾರಗುಡ್ಡೆಯ ಶಿವಪ್ರಕಾಶ್ ತೊಟದಲ್ಲಿ.#avintvcom
1 min read
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲ್ಲೂಕಿನ,
ತ್ರಿಪುರ ಗ್ರಾಮ ಪಂಚಾಯತಿಯ,
ಹ್ಯಾರಗುಡ್ಡೆಯ ಶಿವಪ್ರಕಾಶ್ ತೊಟದಲ್ಲಿ.
ಮಡ್ಡಿಕೆರೆ ದಯ್ಯ.ವಿಶೇಷ ಕಾರ್ಯಕ್ರಮ.
ಸುಮಾರು 40.ವರ್ಷಗಳ ಕಾಲ ಪೂಜೆ ನಿಂತು ಹೊಗಿತ್ತು.
ಶಿವಪ್ರಕಾಶರಿಗೆ ಸೇರಿದ ತೋಟದಲ್ಲಿ ಇ ದಯ್ಯ ಇರುವುದರಿಂದ ಶಿವಪ್ರಕಾಶ್ ರವರೆ ಮುಂದೆ ನಿಂತು ಇ ಪೂಜೆ ಸಲ್ಲಿಸುತ್ತಾರೆ.
ಶಿವಪ್ರಕಾಶ್ ರವರು ಸರ್ಕಾರಿ ಕೆಲಸದಲ್ಲಿ ಇದ್ದುದ್ದರಿಂದ ಇಷ್ಟು ವರ್ಷಗಳ ಕಾಲ ಪೂಜೆ ಮಾಡಿರಲಿಲ್ಲ.
ಕೊರೊನ ಮಹಾಮಾರಿ ಇರುವುದರಿಂದ ಸರಳವಾಗಿ ಆಚರಿಸಲಾಯಿತು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.