*ಇನ್ಫೋಸಿಸ್ ನೆರವು*ಒಂದು ಲಕ್ಷ ಮೌಲ್ಯದ ಆಹಾರಧಾನ್ಯದ ಕಿಟ್ ವಿತರಿಸಿದರು#avintvcom
1 min read
ಹುಬ್ಬಳ್ಳಿ ಜನರಿಗೂ ತಲುಪಿದ ಇನ್ಫೋಸಿಸ್ ನೆರವು
ಹುಬ್ಬಳ್ಳಿ- ಕೊರೊನಾದಿಂದಾಗಿ ಲಾಕ್ಡೌನ್ ಆದ ಕಾರಣ, ಆರ್ಥಿಕ ಸಂಕಷ್ಟದಲ್ಲಿರುವ ಹುಬ್ಬಳ್ಳಿ ಜನರಿಗೆ ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಅವರು ನೆರವು ಈಗ ಹುಬ್ಬಳ್ಳಿಗೂ ಕೂಡಾ ತಲುಪಿದೆ.
ಹೌದು,,, ಜನರು ಹಸಿವಿನಿಂದ ಬಳಲಬಾರದೆಂದು ಸುಧಾ ಮೂರ್ತಿ ಅವರು ಆಹಾರ ಕಿಟ್ ಗಳನ್ನು ತಯಾರಿಸಿ, ನಗರದ ಸಿದ್ಧಾರೂಢರ ಮಠದಲ್ಲಿ ಆಶಾ ಕಾರ್ಯಕರ್ತರು, ಮಂಗಳಮುಖಿಯರು, ಕಾರ್ಮಿಕರು, ನಿರ್ಗತಿಕರು, ವಿಧವೆಯರು, ಅಂಗವಿಕಲರು ಮಾನಸಿಕ ಅಸ್ವಸ್ಥರು ಸೇರಿದಂತೆ ಮುಂತಾದವರಿಗೆ, ಇನ್ಫೋಸಿಸ್ ನೇತೃತ್ವದಲ್ಲಿ ಹುಬ್ಬಳ್ಳಿ ರೌಂಡ್ ಟೇಬಲ್-37, ಲೇಡಿಸ್ ಸರ್ಕಲ್ ಇಂಡಿಯಾ -45 ಸಹಯೋಗದೊಂದಿಗೆ ಒಂದು ಲಕ್ಷ ಮೌಲ್ಯದ ಆಹಾರಧಾನ್ಯದ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ- ಜಶ್ವಂತ ಜಾಧವ, ಸಮಾಜ ಸೇವಕ* ಹಾಗೂಇಮಾಯಿನ್ಸು ಕೊಟಾರಿ, ರೌಂಡ್ ಟೇಬಲ್ ಚೇರ್ಮನ್ಮಾತನಾಡಿ ಸುಧಾ ಮೂರ್ತಿ ಅವರು ಉತ್ತಮ ಆಹಾರ ಕಿಟ್ ಗಳನ್ನು ತಯಾರಿಸಿ, ನಗರದ ಬಡವರಿಗೆ ಕೂಲಿಕಾರ್ಮಿಕರಿಗೆ ಮಂಗಳಮುಖಿಯರು ಮಂಗಳಮುಖಿಯರು ಒಂದು ಲಕ್ಷ ಮೌಲ್ಯದ ಆಹಾರಧಾನ್ಯದ ಕಿಟ್ ವಿತರಣೆ ಮಾಡಿದ ಇನ್ಫೋಸಿಸ್ ನೆರವು* ಶ್ಲಾಘನೀಯ ಎಂದು ಹೇಳಿದರು. ವರದಿ.ಸುರೇಶ್ ಜಾದವ್ ಅವಿನ್ ಟಿವಿಯ ಹುಬ್ಬಳ್ಳಿ