AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

**ಪ್ರಚಾರ ಬಯಸದೆ ಸಹಾಯ ಹಸ್ತ**ಕೋವಿಡ್ ವಾರಿಯರ್ಸ್ ಗೆ ಊಟ ಮತ್ತು ಉಪಹಾರದ ವ್ಯವಸ್ಥೆ

1 min read
Featured Video Play Icon

*ಪ್ರಚಾರ ಬಯಸದೆ ಸಹಾಯ ಹಸ್ತ*

ಚಿಕ್ಕಮಗಳೂರು ಜಿಲ್ಲೆ.
ಆಲ್ದೂರ್ ಹೋಬಳಿ.

ಮಾನ್ಯ ನಾಗರಿಕ ಬಂಧುಗಳೇ…

COVID-19 ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ LOCKDOWN ಘೋಷಣೆ ಮಾಡಿದ ನಂತರ ಆಲ್ದೂರು ಪಟ್ಟಣದಲ್ಲಿ ಎಲ್ಲಾ ಹೋಟೆಲ್ ಮತ್ತು ಉಪಹಾರ ಮಂದಿರಗಳು ಮುಚ್ಚಲಾಗಿದೆ.
ಆದ ಕಾರಣ ಆಲ್ದೂರು ಪಟ್ಟಣದಲ್ಲಿ ಕೊರೋನ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕಂದಾಯ, ಆರೋಗ್ಯ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗದವರಿಗೆ ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಆಲ್ದೂರು ಗ್ರಾಮ ಪಂಚಾಯಿತಿ ವತಿಯಿಂದ ದಿನಾಂಕ 24.05.2021ರವರೆಗೆ ನೀಡಲಾಗಿದೆ.
ಕರ್ನಾಟಕ ಸರ್ಕಾರವು LOCKDOWN ಮುಂದುವರಿಸಿದ್ದರಿಂದ ದಿನಾಂಕ 25.05.2021ರಿಂದ ದಿನಾಂಕ 13.06.2021ರವರೆಗೆ ಸಾರ್ವಜನಿಕರ ಸಹಕಾರದಿಂದ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಆದರೆ ಕರ್ನಾಟಕ ಸರ್ಕಾರವು ಪುನಃ LOCKDOWN ಅನ್ನು ಮುಂದುವರಿಸಿರುವುರಿಂದ ಈ ಕೆಳಗಿನ ನಾಗರಿಕರ ಸಹಕಾರದಿಂದ ಕೋವಿಡ್ ವಾರಿಯರ್ಸ್ ಗೆ ಊಟ ಮತ್ತು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ.

1) 14.06.2021 – ಶ್ರೀಮತಿ ಮಂಜಮ್ಮ ಪುಟ್ಟಸ್ವಾಮಿ ಗೌಡ
ಕಾಫಿ ಬೆಳೆಗಾರರು, ಹಳಿಯೂರು.

2) 15.06.2021 – ಶ್ರೀ ಮಹಾ ಗಣಪತಿ
ದೇವಸ್ಥಾನ ನಿರ್ಮಾಣ ಸಮಿತಿ, ಆಲ್ದೂರು.

3) 16.062021 – ಶ್ರೀ ಸುರೇಶ್ ಸಿ
ಕಾಫಿ ಬೆಳೆಗಾರರು, ಆಲ್ದೂರು.

4) 17.06.2021 – ಶ್ರೀ ಪ್ರವೀಣ್ ಡಿ. ಎಂ.
ಕಾಫಿ ಬೆಳೆಗಾರರು, ದೊಡ್ಡಮಾಗರವಳ್ಳಿ.

5) 18.05.2021 – ಶ್ರೀ ಮುಹಮ್ಮದ್ ಮುದಾಬೀರ್,
ಕಾಫಿ ಬೆಳೆಗಾರರು, ಮಲ್ಲನ್ ವಾರ ಎಸ್ಟೇಟ್.

6) 19.06.2021 – ಡಾ. ಸಹದೇವ್ ಸಿ. ಕೆ,
ಕಾಫಿ ಬೆಳೆಗಾರರು, ಬನ್ನೂರು.

ಅಶೋಕ್.ಡಿ.ಬಿ.
ಸದಸ್ಯರು.
ಗ್ರಾಮ ಪಂಚಾಯತಿ.
ಆಲ್ದೂರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author