*ಮಾನವಿಯತೆ ಮೆರೆದ ಬಿಳಗೊಳದ ಸಮಾಜ ಸೇವಕರು*#avintvcom
1 min read
*ಮಾನವಿಯತೆ ಮೆರೆದ ಬಿಳಗೊಳದ ಸಮಾಜ ಸೇವಕರು*
ಇಂದು ಬೆಳಿಗ್ಗೆ ಚಿಕ್ಕಮಗಳೂರು ಜಿಲ್ಲೆಯ,
ಮೂಡಿಗೆರೆ ತಾಲ್ಲೂಕಿನ ಬಣ್ಕಲ್ ನಲ್ಲಿ ಸುಮಾರು ದಿವಸದಿಂದ ಮಾನಸಿಕ ವ್ಯಕ್ತಿಯೊಬ್ಬ ತಿರುಗಾಡುತ್ತಿದ್ದನು.
ಇದನ್ನು ಕಂಡು ಬಣ್ಕಲ್ ಸಿದ್ದೀಕ್ ರವರು ನಮ್ಮ ಸಂಸ್ಥೆಗೆ ಫೋನ್ ಮಾಡಿದಾಗ ನಾವು ಹೇಮಾವತಿ ಹೊಳೆ ಹತ್ತಿರ ಸ್ನಾನಮಾಡಿಸಿ ಕಟಿಂಗ್ ಶೇವಿಂಗ್ ಮಾಡಿ ಹೊಸ ಬಟ್ಟೆ ಧರಿಸಿ ಬಿಟ್ಟೆವು.
ಸಮಾಜಿಕ ಸಕ್ರೀಯಾ ಸಂಸ್ಥೆ ಯ ಅಧ್ಯಕ್ಷ ರಾದ ಪಿಶ್ ಮೊನು ಗೌರವಾಧ್ಯಕ್ಷರಾದ ಅಬ್ದುರ್ರಹ್ಮಾನ್ ಸಮಾಜಸೇವಕರಾದ ಹಸೇನಾರ್ ಆರೀಪ್. ಮಗ್ಗಲಮಕ್ಕಿಗಣೇಶ್ .
ಬಕ್ಕಿ ಮಂಜು.
ಮತ್ತು ಬಣ್ಕಲ್ ಮಹಮ್ಮದ್ ಅಲಿ
ತುಂಬಾ ಸಹಕಾರ ನೀಡಿದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.