**ಬೇಗನೆ ಲಸಿಕೆ ಕೊಡಿ.ಇಲ್ಲ ಕುರ್ಚಿಯಿಂದ ಕೆಳಗಿಳಿದು ಬಿಡಿ**#avintvcom
1 min read
**ಬೇಗನೆ ಲಸಿಕೆ ಕೊಡಿ.
ಇಲ್ಲ ಕುರ್ಚಿಯಿಂದ ಕೆಳಗಿಳಿದು ಬಿಡಿ**
ಇಂದು ಚಿಕ್ಕಮಗಳೂರಿನ ಗಾಂಧಿ ಪಾರ್ಕ್ ಮುಂಭಾಗದಲ್ಲಿ..ಜನಾಗ್ರಹ ಅಂದೋಲನ ಸಂಘಟನೆಯ ಮುಖಂಡರಾದ..
ಗೌಸ್ ಮೋಹಿದ್ದೀನ್..
ಕೆ ಟಿ ರಾಧಕೃಷ್ಣ,.
ಜೆಡಿಎಸ್ ಚಂದ್ರಪ್ಪ.. ರೈತಸಂಘದ ದುಗ್ಗಪ್ಪ ಗೌಡರ ನೇತೃತ್ವದಲ್ಲಿ ನಡೆದ… ಬಡವರಿಗೆ ಬೇಗನೆ ಲಸಿಕೆ ಕೊಡಿ…. ಲಾಕ್ ಡೌನ್ ನಿಂದ ತತ್ತರಿಸಿರುವ ಎಲ್ಲಾ ವರ್ಗದ ಜನರಿಗೆ ಮಾಸಿಕ ಹತ್ತು ಸಾವಿರ ಪರಿಹಾರ ನೀಡಬೇಕೆಂದು ಒತ್ತಾಯಿಸಿ…. ಖಾಲಿ ಚೀಲವನ್ನು ಹಿಡಿದು… ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ವಿರುದ್ಧ ಹೋರಾಟ ಮಾಡಿದರು. ಇ ಸಂದರ್ಭದಲ್ಲಿ ಭಾಗವಹಿಸಿದ ತೇಗೂರು ಜಗದೀಶ್ ಅರಸ್.. ಜಿಲ್ಲಾದ್ಯಕ್ಷರು.
ಕರ್ನಾಟಕ ರಕ್ಷಣಾ ವೇದಿಕೆ.
ಬಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.