AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಒಂದು ವರ್ಷದ ನೆನಪಿಗಾಗಿ ಕಾರ್ಯಕ್ರಮ*#avintvcom

1 min read
Featured Video Play Icon

*ಒಂದು ವರ್ಷದ ನೆನಪಿಗಾಗಿ ಕಾರ್ಯಕ್ರಮ*

ಚಿಕ್ಕಮಗಳೂರು ಜಿಲ್ಲೆ.
ಕಳಸ ತಾಲ್ಲೂಕಿನ
ಬಸ್ರಿಕಲ್ ಶಾಲೆಯಲ್ಲಿ ಹಣ್ಣಿನ ಗಿಡ ನಾಟಿ ಮಾಡಲಾಯಿತು.
ಮೂಡಿಗೆರೆ.ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ ಸಂಸೆ.

ದಿನಾಂಕ 22/ 06 /2021.

ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ ಪ್ರಾರಂಭವಾಗಿ ಒಂದು ವರ್ಷದ ನೆನಪಿಗಾಗಿ ಬಸ್ರಿಕಲ್ ಶಾಲೆಯಲ್ಲಿ ಹಣ್ಣಿನ ಗಿಡಗಳನ್ನು ನೆಡಲಾಯಿತು.
ಹಣ್ಣಿನ ಗಿಡಗಳನ್ನು ಕಳಸ ಅರಣ್ಯ ಇಲಾಖೆಯ ನಾಗರಾಜ್ ಅವರು ಹಾಗೂ ಕೃಷಿ ಇಲಾಖೆಯ ಚಂದ್ರಪ್ಪ ಅವರು ನೀಡಿರುತ್ತಾರೆ.
ಈ ಸಂದರ್ಭದಲ್ಲಿ ಕಳಸ ಮೇಲ್ವಿಚಾರಕರಾದ ನಾಗರಾಜ್ ಹಾಗೂ ಕೃಷಿ ಮೇಲ್ವಿಚಾರಕರಾದ ದಿನೇಶ ಅವರ ಮಾರ್ಗದರ್ಶನದಂತೆ ಗಿಡ ನಾಟಿ ಮಾಡಲಾಯಿತು.
ಶೌರ್ಯ ಸದಸ್ಯರಾದ,
ಬಿ.ಕೆ. ಮಹೇಶ್, ಪ್ರಕಾಶ್,ಹೆರಾಲ್ಡ್ ಮೋರಾಸ್,ಇದ್ದರು.
ಈ ಸಂದರ್ಭದಲ್ಲಿ ಸೇವಾ ಪ್ರತಿನಿಧಿಗಳಾದ ಅಶ್ವಿನಿ ಮತ್ತು ಸವಿತಾ ರವರು ಭಾಗವಹಿಸಿದ್ದರು.
ಆರಕ್ಷಕ ಇಲಾಖೆಯ ಶ್ರೀಧರ ಚೋರಗಿ ಭಾಗವಹಿಸಿದ್ದರು.
ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರಾದ ಸತೀಶ.ಎಂ.
ಮಂಜುನಾಥ್, ವಿದ್ಯಾನಂದ, ರಾಜೇಶ್,ದಿವಾಕರ.
ದಿಲೀಪ್, ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿ ಮಾಡಿಕೊಟ್ಟಂತಹ ಎಲ್ಲರಿಗೂ ಅಭಿನಂದನೆಗಳು 💐🙏

ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ ಸಂಸೆ.
ಸಂಯೋಜಕರು. ಬಿಕೆ ಮಹೇಶ್ ಬಸ್ರಿಕಲ್ ✍️

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author