*ಕಾಳಿಂಗ ಸರ್ಫ಼ ಸೆರೆ* ಮೋಹನ್ ರವರ ಚಿತ್ತರಂಜನ್ ಎಸ್ಟೇಟ್ ನಲ್ಲಿ ಈ ದಿನ ಹನ್ನೆರಡು ಅಡಿ ಉದ್ದದ #avintvcom
1 min read
*ಕಾಳಿಂಗ ಸರ್ಫ಼ ಸೆರೆ*
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆಯ ನಗರಕ್ಕೆ ಹೊಂದಿಕೊಂಡಂತೆ ಇರುವ ಲೋಕವಳ್ಳಿ ಗ್ರಾಮದ ಮನ್ ಮೋಹನ್ ರವರ ಮಾಲೀಕತ್ವದ ಚಿತ್ತರಂಜನ್ ಎಸ್ಟೇಟ್ ನಲ್ಲಿ ಈ ದಿನ ಹನ್ನೆರಡು ಅಡಿ ಉದ್ದದ ಕಾಳಿಂಗ ಸರ್ಪವನ್ನು ಸ್ನೇಕ್ ಆರೀಫ್ ಅವರ ಸಹಾಯದಿಂದ ಹಿಡಿಯಲಾಯಿತು
ಆರಣ್ಯ ಇಲಾಖೆಯ ಯವರ ಸಹಾಯದಿಂದ ಚಾರ್ಮುಡಿ ಘಾಟಿಯಲಿ ಸುರಕ್ಷಿತವಾಗಿ ಬಿಡಲಾಯಿತು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.