AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಎಚ್ಚರ.!!!ರೈತ ಎಚ್ಚರ!! ರಸಗೊಬ್ಬರ ತಾರತಮ್ಯ.ಚಿಕ್ಕಮಗಳೂರು #avintvcom

1 min read
Featured Video Play Icon

ಎಚ್ಚರ.‌!!! ರೈತ ಎಚ್ಚರ!!!!!!*

 

ರಸಗೊಬ್ಬರ ತಾರತಮ್ಯ.

ಚಿಕ್ಕಮಗಳೂರು ಜಿಲ್ಲೆ.

ಮೂಡಿಗೆರೆ ತಾಲೂಕ್.

ಕಳೆದ ಕೆಲವು ತಿಂಗಳ ಹಿಂದೆ ಡಿಎಪಿ ಧರ ಹೆಚ್ಚಾಗಿದ್ದು 1200.ಇದ್ದದ್ದು 1900.ಅಗಿದ್ದು ರೈತರಿಗೆ ಇ ಕೊವಿಡ್ ಸಮಯದಲ್ಲಿ ಬರೆ ಎಳೆದಂತಾಗಿದೆ.

ಇ ವಿಚಾರವಾಗಿ ಗೋಣಿಬೀಡು ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನ ಉಪಾದ್ಯಕ್ಷ ವಾಲೆಕಾರಟ್ಟಿ ಶಿವು ಮಾತನಾಡಿ ಹೆಚ್ಚಿಗೆ ಹಣವನ್ನು ಪಡೆದಿದ್ದರೆ ನನ್ನ ಮೊಬೈಲ್‌ ನಂಬರಿಗೆ ಮಾತನಾಡಿ ಎಂದು ಹೇಳಿದರು.

ಮೂಡಿಗೆರೆ ತಾಲೂಕಿನ ಯಾವುದಾದರು ರೈತರಿಗೆ ತೊಂದರೆ ಅಗಿದ್ದರೆ ನನ್ನನ್ನು ಸಂಪರ್ಕಿಸುವಂತೆ ವಿನಂತಿಸಿಕೊಂಡಿದ್ದಾರೆ.

ರದಿ.

ಮಗ್ಗಲಮಕ್ಕಿಗಣೇಶ್.

ಬ್ಯೂರೋ ನ್ಯೂಸ್.

Career | job

Navachaitanya Old Age Home

About Author