AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕೆ.ಪಿ.ಸಿ.ಸಿ.ಪದಾಧಿಕಾರಿಗಳು ಹಾಗೂ ರಾಜ್ಯ ಮಹಿಳಾ ಎಸ್.ಸಿ.ಘಟಕದ ಕೊರೋನ ಸಂತ್ರಸ್ತರ ಆಹಾರದ ಕಿಟ್ಟ #avintvcom

1 min read
Featured Video Play Icon

*ಸಹಾಯ ಹಸ್ತ*

ಚಿಕ್ಕಮಗಳೂರು ಜಿಲ್ಲೆ.

ಮೂಡಿಗೆರೆ ತಾಲ್ಲೊಕ್.

ದಿನಾಂಕ 21:06:2021ನೇ ಸೋಮವಾರದಂದು ಕೆ.ಪಿ.ಸಿ.ಸಿ. ಪದಾಧಿಕಾರಿಗಳು ಹಾಗೂ ರಾಜ್ಯ ಮಹಿಳಾ ಎಸ್ ಸಿ ಘಟಕದ ರಾಜ್ಯ ಅಧ್ಯಕ್ಷರಾದ ನಯನಮೋಟಮ್ಮನವರು ದಾರದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ ಹಾಲೂರು, ಚಕ್ರಮಣಿ,ಸಚಿನ್ ನಗರದಲ್ಲಿ ಕೊರೋನ ಸಂತ್ರಸ್ತರ ಕುಟುಂಬಗಳಿಗೆ ಆಹಾರದ ಕಿಟ್ಟನ್ನು ವಿತರಿಸಲಾಯಿತು…

ಈ ಸಂದರ್ಭದಲ್ಲಿ  ದಾರದಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ  ಕುಸುಮಸಂಜೀವ,

ಗ್ರಾಮಪಂಚಾಯ್ತಿ ಸದಸ್ಯರಾದ ಎಚ್.ಎಲ್.ಮಯೂರ್, ರೇಣುಕಾ ಮಹೇಶ್, ಶಾರದಾಸೋಮೇಶ್ ,

ಸೌಭಾಗ್ಯ ಗಿರೀಶ್, ಮುಖಂಡರಾದ ಸುಬ್ರಮಣ್ಯ, ಕೋಮರಾಜ್ ,ದೀಕ್ಷಿತ್ , ಗಿರೀಶ್ ಹಂಡುಗುಳಿ, ಘಟಕದ ಅಧ್ಯಕ್ಷರಾದ ಕೆ.ಪಿ.ಶಿವಕುಮಾರ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಸಂಪತ್ ಬಿಳಗುಳ, ಪಟ್ಟಣ ಪಂಚಾಯಿತಿ ಸದಸ್ಯರಾದ ಹೊಸಕೆರೆ ರಮೇಶ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ದೀಕ್ಷಿತ್ ಕಣಚೂರು, ಯುವ ಮುಖಂಡರಾದ ಅಜ್ಮಲ್ ಹಾಗೂ ನಿಶಾಂತ್ ಪಟೇಲ್ ಉಪಸ್ಥಿತರಿದ್ದರು…

ವರದಿ.

ಮಗ್ಗಲಮಕ್ಕಿಗಣೇಶ್.

ಬ್ಯೂರೋ ನ್ಯೂಸ್.

http://nisargacare.com/career/

Navachaitanya Old Age Home

About Author