AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶೌರ್ಯ ವಿಪತ್ತು ಹಾಗೂ ಶಿವಗಿರಿ ಸೇವಕರು ವತಿಯಿಂದ ಕೊರೊನಾದಿಂದ ಮೃತಪಟ್ಟ 50ನೇ ವ್ಯಕ್ತಿಯ ಶವ ಸಂಸ್ಕಾರ #avintvcom

1 min read
Featured Video Play Icon

*ಅಂತ್ಯ ಸಂಸ್ಕಾರ*

ಚಿಕ್ಕಮಗಳೂರು ಜಿಲ್ಲೆ.

ಮೂಡಿಗೆರೆ ತಾಲ್ಲೂಕಿನ

ಹಳೆಮೂಡಿಗೆರೆ.

ಶೌರ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಶಿವಗಿರಿ ಸೇವಕರು ವತಿಯಿಂದ ಈ ದಿನ ಕೊರೊನಾದಿಂದ ಮೃತಪಟ್ಟ 50ನೇ ವ್ಯಕ್ತಿಯ ಶವ ಸಂಸ್ಕಾರ ನಡೆಸಲಾಯಿತು.

ದಿನಾಂಕ ಜೂನ್ 16

ಮೂಡಿಗೆರೆ ತಾಲ್ಲೂಕು ಹಳೆ ಮೂಡಿಗೆರೆ ಗ್ರಾಮ ಪಂಚಾಯಿತಿಯ ಕೃಷ್ಣಾಪುರ  ವಾಸಿಯಾದ ಸುಮಾರು 44 ವರ್ಷ  ಇವರು ಕೋವಿಡ್ 19 ಮೃತಪಟ್ಟಿದ್ದು ಈ ಸಂದರ್ಭದಲ್ಲಿ ಅವರ ಅಂತ್ಯಕ್ರಿಯೆಯನ್ನು ಅವರ ಕುಟುಂಬಸ್ಥರ ಸಮ್ಮುಖದಲ್ಲಿ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣ ತಂಡ ಹಾಗೂ ಶಿವಗಿರಿ ಸೇವಕರು ತಂಡದ  ಸದಸ್ಯರು ನೆರವೇರಿಸಿರುತ್ತಾರೆ .

ಈ ಸೇವಾಕಾರ್ಯದಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ ಸಂಯೋಜಕ  ಪ್ರವೀಣ್ ಪೂಜಾರಿ, ಸದಸ್ಯರುಗಳಾದ , ರವಿ ಪೂಜಾರಿ, ಅರುಣ್ ಪಿಂಟೋ, ವಿನೀತ್ ಜನ್ನಾಪುರ ರವಿ ಅಗ್ರಿಟೆಕ್ ಪ್ರವೀಣ್ ಅಚ್ಚು, ಮತ್ತು

ಮೃತರ ಕುಟುಂಬ ಸದಸ್ಯರು ಭಾಗಿಯಾಗಿದ್ದರು.

ವರದಿ :-

ಪ್ರವೀಣ್ ಪೂಜಾರಿ.

ಸಂಯೋಜಕರು.

ಶೌರ್ಯ ಶ್ರೀ ಧರ್ಮಸ್ಥಳ  ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ

ಕಸಬಾ ವಲಯ

ಮೂಡಿಗೆರೆ.

ವರದಿ.

ಮಗ್ಗಲಮಕ್ಕಿಗಣೇಶ್.

ಬ್ಯೂರೋ ನ್ಯೂಸ್.

Career | job

Navachaitanya Old Age Home

About Author