ಅನ್ನಪೂರ್ಣ ವೃದ್ಧಾಶ್ರಮಕೆ ಸಂಸ್ಥೆ ವತಿಯಿಂದ ಉಪಾಹಾರ ತಾಜಾ ಬರಿತ ಪಪ್ಪಾಯಿ ಹಣ್ಣು ನೀಡಲಾಯಿತು. #avintvcom
1 min read
ಮುಂದುವರಿದ ಸಹಾಯ ಹಸ್ತ.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಚಿಕ್ಕಮಗಳೂರು
ಇಂದು ನಗರದ ಅನ್ನಪೂರ್ಣ ವೃದ್ಧಾಶ್ರಮಕೆ ಜಿಲ್ಲಾ ಸಂಸ್ಥೆ ವತಿಯಿಂದ ಮಧ್ಯಾಹ್ನದ ಉಪಾಹಾರ ವ್ಯವಸ್ಥೆ ಹಾಗೂ ತಾಜಾ ಬರಿತ ಪಪ್ಪಾಯಿ ಹಣ್ಣುಗಳನ್ನು ನೀಡಲಾಯಿತು.
ಈ ದಿನದ ಆಹಾರ ವ್ಯವಸ್ಥೆಯನ್ನು ಕನ್ನಿಕಾ ಪರಮೇಶ್ವರಿ ಟ್ರಸ್ಟ್ ನ ವತಿಯಿಂದ ಮಾಡಿಕೊಟ್ಟಿರುತ್ತಾರೆ, ಹಾಗೂ ಪಪಾಯಿ ಹಣ್ಣುಗಳನ್ನು ಶ್ರೀ ಪ್ರಕಾಶ್, ಜಿಲ್ಲಾ ಸ್ಥಾನಿಕ ಆಯುಕ್ತರು ಮಾಡಿಕೊಟ್ಟಿರುತ್ತಾರೆ ಇವರಿಗೆ ಜಿಲ್ಲಾ ಸಂಸ್ಥೆ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು.
ಈ ಕಾರ್ಯದಲ್ಲಿ ಜಿಲ್ಲಾ ಮುಖ್ಯ ಆಯುಕ್ತರು ಶ್ರೀ ಎo ಎನ್ ಷಡಕ್ಷರಿ ಅವರು, ಜಿಲ್ಲಾ ಕಾರ್ಯದರ್ಶಿ ಪಣಿರಾಜ್, ಜಿಲ್ಲಾ ಸಹಾಯಕ ಆಯುಕ್ತರು ಡಾಕ್ಟರ್ ಶ್ರೀನಿವಾಸ್, ಜಿಲ್ಲಾ ಸಂಘಟಕರುಗಳದ ಕಿರಣ್ ಕುಮಾರ್, ನವೀನ್ ಕುಮಾರ್, ಸ್ಕೌಟ್ ಮಾಸ್ಟರ್ ರಾಘವೇಂದ್ರ ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.