ಮೂಡಿಗೆರೆಯ ಬಿಳುಗುಳ ಕೊರಚರಹಟ್ಟಿ ನಿವಾಸಿ ಗೌರಪ್ಪ ಯಾನೆ ಸ್ವಾಮಿ ಎನ್ನುವ 35 ವರ್ಷದ ಯುವಕ ಮೃತ ವ್ಯಕ್ತಿ.#avintvcom
1 min read*ಅಂತಿಮ ಸಂಸ್ಕಾರ*
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ.
17/ 6 /2021 ರಂದು
ಮೂಡಿಗೆರೆಯ ಬಿಳುಗುಳ ಕೊರಚರಹಟ್ಟಿ ನಿವಾಸಿ ಗೌರಪ್ಪ ಯಾನೆ ಸ್ವಾಮಿ ಎನ್ನುವ 35 ವರ್ಷದ ಯುವಕ ಮೃತ ವ್ಯಕ್ತಿ.
ಜೆಡಿಎಸ್ ಜಿಲ್ಲಾ ಅಧ್ಯಕ್ಷರಾದ ರಂಜನ್ ಅಜಿತ್ ಕುಮಾರ್ ಅವರ ಪಟ್ಟದೂರು ಎಸ್ಟೇಟಿನಲ್ಲಿ ಸುಮಾರು ಒಂದು ತಿಂಗಳ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದರು.
ನಿನ್ನೆ ರಾತ್ರಿ ಅಂದರೆ 16 /6 /2021/ರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿದ್ದರು.
ತಕ್ಷಣ ಬಣಕಲ್ ಸಂಸ್ಥೆಯ ಉಪಾಧ್ಯಕ್ಷರಾದ ಆರಿಫ್ ರವರು ಮತ್ತುಬಣಕಲ್ ಪೊಲೀಸ್ ಠಾಣ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸೇರಿ ಇವರ ಮೃತದೇಹವನ್ನು ಮೂಡಿಗೆರೆಯ ಎಂಜಿಎಂ ಶವಗಾರದಲ್ಲಿ ತಂದು ಇಡಲಾಗಿತ್ತು.
ಇಂದು ಬೆಳಿಗ್ಗೆ ರಂಜನ್ ಅಜಿತ್ ಕುಮಾರ್ ಅವರು ನಮ್ಮ ಸಂಸ್ಥೆಗೆ ತಿಳಿಸಿದಾಗ ನಾವು ಮೃತದೇಹವನ್ನು ತಂದು ಮೂಡಿಗೆರೆಯ ಎಂಜಿಎಂ ಆಸ್ಪತ್ರೆಯಲ್ಲಿ ಪೋಸ್ಟ್ ಮಟನ್ ಮಾಡಿಸಿ ಇಂದು ಮೂಡಿಗೆರೆಯ ಬಿಜುವಳ್ಳಿ ಸ್ಮಶಾನದಲ್ಲಿ ಜೆಡಿಎಸ್ ಆಂಬುಲೆನ್ಸ್ ಮೂಲಕ ಉಚಿತವಾಗಿ ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ಅಧ್ಯಕ್ಷರಾದ ಪಿಶ್ ಮೊಣು, ಕಾರ್ಯಾಧ್ಯಕ್ಷರಾದ ಅಬ್ದುರಹ್ಮಾನ್, ಸಮಾಜಸೇವಕರಾದ ಅಸೇನಾರ್ ಬಿಳುಗುಳ ಸಂಸ್ಥೆಯ ಉಪಾಧ್ಯಕ್ಷರಾದ ಆರೀಫ್ ಬಣಕಲ್, ಅಂಬುಲೆನ್ಸ್ ಡ್ರೈವರ್ ಶಿವಪ್ಪ ಮತ್ತು ಮೃತಪಟ್ಟವರ ಕುಟುಂಬ ಸಮೇತರಾಗಿ ಬೀಜುವಳ್ಳಿ ಸ್ಮಶಾಣದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಇದಕ್ಕೆಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷರು ರಂಜನ್ ಅಜಿತ್ ಕುಮಾರ್ ಮತ್ತು ಅವರ ರೈಟ್ರು ಅವರೇ ಎಲ್ಲಾ ವಿಧದ ಸಹಕಾರವನ್ನು ನೀಡಿದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್