ಬ್ಯಾಟ್ ಬೌಲ್ ಹಿಡಿದು ಕೊಂಡು ಮತ್ತು ಅಭಿ ತೋ ಖೆಲ್ ಬಾಕಿ ಹೈ 100 not out ಎಂಬ ಪ್ರತಿಭಟನೆ #avintvcom
1 min read
…..ಪ್ರತಿಭಟನೆ….
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆಯಲ್ಲಿ ಪೆಟ್ರೋಲ್, ಡೀಸೆಲ್, ಎಲ್ಪಿಜಿ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆಏರಿಕೆ ಕುರಿತು ಪ್ರತಿಭಟನೆ ನಡೆಯಿತು.
ಕೇಂದ್ರ ಹಾಗು ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ
*ಹಳ್ಳಿ ಇಂದ ಡೆಲ್ಲಿ* ವರೆಗೆ
ಮೂಡಿಗೆರೆಯ ಕೆ ಎಂ ರಸ್ತೆ ಯ ಭಾರತ್ ಪೆಟ್ರೋಲ್ ಪಂಪ್ ಬಳಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಬ್ಯಾಟ್ ಬೌಲ್ ಹಿಡಿದು ಕೊಂಡು ಮತ್ತು ಅಭಿ ತೋ ಖೆಲ್ ಬಾಕಿ ಹೈ 100 not out ಎಂಬ ಘೋಷಣೆಯೊಂದಿಗೆ ಅಣುಕು ಪ್ರದರ್ಶನವನ್ನು ಮಾಡಿ ಪ್ರತಿಭಟನೆ ನಡೆಸಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್
ಅಧ್ಯಕ್ಷರಾದ ಸುರೇಂದ್ರ ಗೌಡ.
ಯೂತ್ಅಧ್ಯಕ್ಷರಾದ ದೀಕ್ಷಿತ್ ಕಣ ಚೂರು. ಟಿಎಪಿಸಿಎಂಎಸ್ ಡೈರೆಕ್ಟರ್ ಅಭಿಗೌಡ.
ಪಟ್ಟಣ ಪಂಚಾಯಿತಿ ಸದಸ್ಯರಾದ ಹಮ್ಜಾ ಮತ್ತು ರಮೇಶ್.
ಅಲ್ಪ ಸಂಖ್ಯಾತರ ಅಧ್ಯಕ್ಷರಾದ ಅಕ್ರಂ ಹಾಜಿ ಇದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.