AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಬಣಕಲ್ ವತಿಯಿಂದ ಪ್ರತಿಭಟನೆ #avintvcom

1 min read

**ಪ್ರತಿಭಟನೆ***.ಚಿಕ್ಕಮಗಳೂರು ಜಿಲ್ಲೆ.  ಮೂಡಿಗೆರೆ.                    ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಬಣಕಲ್ ಪೆಟ್ರೋಲ್ ಬಂಕ್ ಮುಂಬಾಗ ಬಣಕಲ್ ಹೋಬಳಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.    ಈ ಸಂದರ್ಭ ಬಣಕಲ್ ಹೋಬಳಿ ಕಾಂಗ್ರೆಸ್ ಅಧ್ಯಕ್ಷರಾದ ಟಿ.ಎ.ಸುಬ್ರಮಣ್ಯ, ಮಾಜಿ ತಾ.ಪಂ.ಸದಸ್ಯರಾದ ದೇವರಾಜ್ ಸಬ್ಲಿ, ವೆಂಕಟೇಶ್ ಕಿಸಾನ್ ಸೆಲ್,                     ಬಕ್ಕಿ ಅಶೋಕ್,                   ಹರೀಶ್ ಎಸ್.ಟಿ. ಸೆಲ್, ದಿಲ್ದಾರ ಬೇಗಂ, ಅರುಣ್ ಗುತ್ತಿ, ಬಿ.ಎಸ್.ರುದ್ರಯ್ಯ, ಎಸ್.ಬಿ.ಚಂದ್ರಯ್ಯ, ಚಂದ್ರೇಗೌಡ ಬಿ.ಹೊಸಳ್ಳಿ, ಸುದಾಕರಣ್ಣ ಪಲ್ಗುಣಿ,      ಸಬ್ಬಿರ್ ಸಬ್ಬೇನಳ್ಳಿ,        ರಾಮಣ್ಣ ತ್ರಿಪುರ,   ಉಪಸ್ಥಿತರಿದ್ದರು.  ವರದಿ..ಮಗ್ಗಲಮಕ್ಕಿಗಣೇಶ್… ಬ್ಯೂರೋ ನ್ಯೂಸ್.

Career | job

Navachaitanya Old Age Home

About Author