ಕರೋನದಲ್ಲಿ ಮೃತಪಟ್ಟ 48.ನೆ ವ್ಯಕ್ತಿಯ ಅಂತ್ಯಸಂಸ್ಕಾರ ನಡೆಸಿದ ಶೌರ್ಯ ವಿಪತ್ತು ತಂಡ & ಶಿವಗಿರಿ ಸೇವಕರು #avintvcom
1 min read
“””ಅಂತ್ಯ ಸಂಸ್ಕಾರ””””” ಕರೋನದಲ್ಲಿ ಮೃತಪಟ್ಟ 48.ನೆ ವ್ಯಕ್ತಿಯ ಅಂತ್ಯಸಂಸ್ಕಾರ ನಡೆಸಿದ ಶೌರ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಶಿವಗಿರಿ ಸೇವಕರು.
ದಿನಾಂಕ ಜೂನ್ 13
ಮೂಡಿಗೆರೆ ತಾಲ್ಲೂಕು ಆಲ್ದೂರು ಹೋಬಳಿ ಹಾರಗದ್ದೆ ವಾಸಿಯಾದ ಸುಮಾರು 36 ವರ್ಷ. ಇವರು ಕೋವಿಡ್ 19.ರಿಂದ ಮೃತಪಟ್ಟಿದ್ದು ಈ ಸಂದರ್ಭದಲ್ಲಿ ಅವರ ಅಂತ್ಯಕ್ರಿಯೆಯನ್ನು ಅವರ ಕುಟುಂಬಸ್ಥರ ಸಮ್ಮುಖದಲ್ಲಿ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣ ತಂಡ ಹಾಗೂ ಶಿವಗಿರಿ ಸೇವಕರು ತಂಡದ ಸದಸ್ಯರು ನೆರವೇರಿಸಿರುತ್ತಾರೆ .
ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ವಿಠಲ ಪೂಜಾರಿ, ಸಂಯೋಜಕರಾದ ಶ್ರೀಯುತ ಪ್ರವೀಣ್ ಪೂಜಾರಿ, ಅರುಣ್ ಪಿಂಟೋ, ರವಿ ಪೂಜಾರಿ, ಮತ್ತು ಶಿವಗಿರಿ ಸೇವಕರು ಸದಸ್ಯರುಗಳಾದ ಶಶಿ ಕೆಲ್ಲೂರು ರಘು ಗೌಡ ವಿನುತ್ ಗೋಣಿಬೀಡು ಕಿಶೋರ್ ಹಾಗೂ ಮೂಡಿಗೆರೆ ತಾಲೂಕಿನ ಸಭೆ ಸದಸ್ಯರಾದ ಎಂಪಿ ಕುಮಾರಸ್ವಾಮಿ ಉಪಸ್ಥಿತಿಯಲ್ಲಿ ನೆರವೇರಿಸಿರುತ್ತಾರೆ.
ವರದಿ…ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್