AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರೀ ಸಿದ್ಧರೂಢ ಮಠದ ಎದುರುಗಡೆ ನಾಗರಾಜ ಗೌರಿ ನೇತೃತ್ವದಲ್ಲಿ ಆಹಾರ ಕಿಟ್ಟ ವಿತರಿಸಲಾಯಿತು#avintvcom

1 min read
Featured Video Play Icon

ಹುಬ್ಬಳ್ಳಿಯ ಶ್ರೀ ಸಿದ್ಧರೂಢ ಮಠದ ಎದುರುಗಡೆ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಕೂಲಿ ಕಾರ್ಮಿಕರಿಗೆ ಆಟೋ ಚಾಲಕರಿಗೆ ರಾಷ್ಟೀಯ ಯುವ ಕಾಂಗ್ರೆಸ್ ಅಧ್ಯಕ್ಷರು ಬಿ ವಿ ಶ್ರೀನಿವಾಸ್ ಕೆಪಿಸಿಸಿ ಕಾರ್ಯದರ್ಶಿ ನಾಗರಾಜ ಗೌರಿ ನೇತೃತ್ವದಲ್ಲಿ ಆಹಾರ ಪದಾರ್ಥಗಳ ಕಿಟ್ಟಗಳನ್ನು ವಿತರಿಸಲಾಯಿತು ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಅಲ್ತಾಫ್ ಹಳ್ಳೂರ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ದೀಪಾ ಗೌರಿ ಶ್ರೀ ಸಿದ್ಧರೂಢ ಟ್ರಸ್ಟ್ ಸಮಿತಿ ಅಧ್ಯಕ್ಷರು ಡಿ ಡಿ ಮಾಳಗಿ ಆತ್ಮನಂದ್ ತಳವಾರ ಖಾಜಾ ಶಿರೂರ್ ಅಬ್ದುಲಖಾದರ್ ಅಳವಂದಿ ಎಜಾಜ್ ಜಾಗೀರದಾರ ಸ್ವಾತಿ ಮಳಗಿ ಅಬ್ದುಲ್ ದೇಸಾಯಿ ಮದನ್ ಕುಲಕರ್ಣಿ ಮಹಾಂತೇಶ್ ಕೋಳಿವಾಡ ಪ್ರವೀಣ ವನಹಳ್ಳಿಮಠ್ ಅರ್ಜುನ್ ಕತ್ರಿಮಲ ಸುರೇಶ ರೆಡ್ಡಿ ಮುಬಾರಕ್ ಶಿರಹಟ್ಟಿ ನಿಸಾರ್ ಸವಣೂರ ಇನ್ನಿತರರು ಉಪಸ್ಥಿತರಿದ್ದರುವರದಿ.ಸುರೇಶ್ ಜಾದವ್ ಅವಿನ್ ಟಿವಿಯ ಹುಬ್ಬಳ್ಳಿ

Navachaitanya Old Age Home

Career | job

About Author