AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕೆನರಾ ಬ್ಯಾಂಕ್ ವತಿಯಿಂದ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಆಹಾರದ ಪೊಟ್ಟಣ ವಿತರಣೆ #avintvcom

1 min read
Featured Video Play Icon

ಹುಬ್ಬಳ್ಳಿ: ಲಾಕ್​ಡೌನ್​ನಿಂದ ಊಟಕ್ಕೆ ಪರದಾಡುತ್ತಿರುವ ನಿರಾಶ್ರಿತರು ಹಾಗೂ ಕೂಲಿಕಾರ್ವಿುಕರಿಗೆ ಆಹಾರ ವಿತರಿಸುವ ಕಾರ್ಯದಲ್ಲಿ ಕೆನರಾ ಬ್ಯಾಂಕ್ ಮುಂದಾಗಿದ್ದು, ಶುಕ್ರವಾರ ಕೆನರಾ ಬ್ಯಾಂಕ್ ಕ್ಷತ್ರಿಯ ಕಾರ್ಯಾಲಯ – 1 ಹುಬ್ಬಳ್ಳಿ ವತಿಯಿಂದ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಆಹಾರದ ಪೊಟ್ಟಣ ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ಬ್ಯಾಂಕ್ ನ ಮುಖ್ಯಸ್ಥರಾದ ರತಿಕಾಂತ್ ಡೋರಾ, ಶ್ರೀಧರ ಎಂ, ಡಾ.ಕೆ.ಎಫ್.ಕಮ್ಮಾರ, ಡಾ.ಸೂರ್ಯಕಾಂತ್ ಕಲ್ಲುರಾಯ್, ಡಾ.ಮಧುಚಂದ್ರ ಸೇರಿದಂತೆ ಮುಂತಾದವರು ಇದ್ದರು. ವರದಿ.ಸುರೇಶ್ ಜಾದವ್ ಅವಿನ್ ಟಿವಿಯ ಹುಬ್ಬಳ್ಳಿ

Career | job

Navachaitanya Old Age Home

About Author