ಕೆನರಾ ಬ್ಯಾಂಕ್ ವತಿಯಿಂದ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಆಹಾರದ ಪೊಟ್ಟಣ ವಿತರಣೆ #avintvcom
1 min read
ಹುಬ್ಬಳ್ಳಿ: ಲಾಕ್ಡೌನ್ನಿಂದ ಊಟಕ್ಕೆ ಪರದಾಡುತ್ತಿರುವ ನಿರಾಶ್ರಿತರು ಹಾಗೂ ಕೂಲಿಕಾರ್ವಿುಕರಿಗೆ ಆಹಾರ ವಿತರಿಸುವ ಕಾರ್ಯದಲ್ಲಿ ಕೆನರಾ ಬ್ಯಾಂಕ್ ಮುಂದಾಗಿದ್ದು, ಶುಕ್ರವಾರ ಕೆನರಾ ಬ್ಯಾಂಕ್ ಕ್ಷತ್ರಿಯ ಕಾರ್ಯಾಲಯ – 1 ಹುಬ್ಬಳ್ಳಿ ವತಿಯಿಂದ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಆಹಾರದ ಪೊಟ್ಟಣ ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ಬ್ಯಾಂಕ್ ನ ಮುಖ್ಯಸ್ಥರಾದ ರತಿಕಾಂತ್ ಡೋರಾ, ಶ್ರೀಧರ ಎಂ, ಡಾ.ಕೆ.ಎಫ್.ಕಮ್ಮಾರ, ಡಾ.ಸೂರ್ಯಕಾಂತ್ ಕಲ್ಲುರಾಯ್, ಡಾ.ಮಧುಚಂದ್ರ ಸೇರಿದಂತೆ ಮುಂತಾದವರು ಇದ್ದರು. ವರದಿ.ಸುರೇಶ್ ಜಾದವ್ ಅವಿನ್ ಟಿವಿಯ ಹುಬ್ಬಳ್ಳಿ