ವಿಮಲ್ ಪರಿವಾರ ವತಿಯಿಂದ ನಿರ್ಗತಿಕರಿಗೆ ಉಪಹಾರ ವಿತರಣೆ#avintvcom
1 min read
ವಿಮಲ್ ಪರಿವಾರ ವತಿಯಿಂದ ನಿರ್ಗತಿಕರಿಗೆ ಉಪಹಾರ ವಿತರಣೆ
ಹುಬ್ಬಳ್ಳಿ- ಕೊರೊನಾ ಎರಡನೇ ಅಲೆಗೆ ಜನ ತತ್ತರಿಸಿ ಹೋಗಿದ್ದಾರೆ, ಲಾಕ್ ಡೌನ್ ದಿಂದಾಗಿ ಅದೆಷ್ಟೋ ಜನ ಊಟಾ ಇಲ್ಲದೆ ಪರಾದಡುತ್ತಿದ್ದರು. ಇದನ್ನರಿತ ವಿಮಲ್ ಪರಿವಾರ ವತಿಯಿಂದ ನಗರದಲ್ಲಿ ನಿರ್ಗತಿಕರ ಹಸಿವನ್ನು ನೀಗಿಸಲು ಉಪಹಾರ ಊಟವನ್ನು ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.
ಈ ಮಹಾ ಕಾರ್ಯಕ್ಕೆ ಪರಿವಾರದ ವಿಜಯಕುಮಾರ್ ಸಂಪಜೆ, ಅಶೋಕ ಸಂಶಿ, ರಾಜು ಹಾವೇರಿ, ರಾಜೇಶ ಹಿರೇಮಠ, ಇಕಬಾಲ್ ಹಕಿಮ್, ಮಹಂತೇಶ ಅಬ್ಬಾಯಿ, ಆನಂದ, ಕುಮಾರ, ಸಚೀನ ಯಡವಟ್ಟಿ, ಪ್ರವೀಣ, ಪರಮೇಶ, ಅಜಯ, ಲೂಯಿಸ್, ಯುವಕರು ಸೇರಿಕೊಂಡು ಸಹಾಯ ಮಾಡುತ್ತಿದ್ದಾರೆ.