*ಹುಟ್ಟು ಹಬ್ಬ* ದ್ಯಾವನೂರು ಮಹಾದೇವ ಅವರ ಜನ್ಮ ದಿನ ಶುಭ ಕೋರುತ್ತಿದ್ದೇನೆ#avintvcom
1 min read
*ಹುಟ್ಟು ಹಬ್ಬ*
ಸೃಜನಶೀಲ ಮನಸ್ಸು, ಪರಿಪಕ್ವವಾದ ಸ್ವಭಾವ, ಕಪಟತನವಿಲ್ಲದ ನಿಷ್ಕಲ್ಮಶ ಪ್ರೀತಿಗೆ ಮಾತ್ರ ಬದುಕನ್ನು ಒಂದು ಜೀವಂತಿಕೆಗೆ ಒಡ್ಡಿಕೊಳ್ಳುವ ಗುಣವಿರುತ್ತದೆ, ಇಂತಹ ಸ್ವಭಾವ ಮತ್ತು ಪ್ರಭಾವದಿಂದ ತನ್ನ ಒಡಲಾಳದ ದನಿಯ ಕಿಚ್ಚನ್ನು, ಈ ನಾಡಿನ ಸಹಸ್ರ ಸಹಸ್ರಾರು ಜನರ ಎದೆಗೂಡಿನ ಮೇಲೆ, “”ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ”” ಎಂದಾದರೂ ಒಂದು ದಿನ ಫಲ ಕೊಟ್ಟೆ ಕೊಡುತ್ತವೆ ಎಂಬ ಸಾವಯವದಂತ ಅಕ್ಷರಗಳನ್ನು ಬಿತ್ತಿದವರು ನಮ್ಮ ಹೆಮ್ಮೆಯ ಸಾಹಿತಿ, ಚಳುವಳಿಗಾರ ದ್ಯಾವನೂರು ಮಹಾದೇವ ಅವರು, ಇಂದು ಅವರ ಜನ್ಮ ದಿನ,,,,,,, ನಿಮ್ಮನ್ನು, ನಿಮ್ಮ ಸಾಹಿತ್ಯವನ್ನು ಎದೆಗೆ ಹಾಕಿಕೊಳ್ಳುತ್ತಾ ಜನುಮ ದಿನದ ಶುಭ ಕೋರುತ್ತಿದ್ದೇನೆ,,,,,, 🌹🙏🙏🙏🌹 ಡಿ, ಎಂ, ಮಂಜುನಾಥಸ್ವಾಮಿ,
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.