*”ಹುಟ್ಟು ಹಬ್ಬ**ಡಾ, ಎಲ್, ಹನುಮಂತಯ್ಯ ನವರ ಹುಟ್ಟಿದ ದಿನವಿಂದು ಶುಭ ಕೋರುತ್ತಿದ್ದೇನೆ#avintvcom

“ಹುಟ್ಟು ಹಬ್ಬ*
ಬೂಟಾಟಿಕೆ ಮತ್ತು ಆತ್ಮ ವಂಚನೆ ಮಾತುಗಳಿಗೆ ಅವಕಾಶ ಕೊಡದೆ, ದಪ್ಪ ನಗೆಯ, ದುಂಡು ದೇಹದ, ಈ ನೆಲದ ಮೂಲನಿವಾಸಿಯ ವಾರಾಸುದಾರರಂತಿರುವ ಅಪರೂಪದ ರಾಜಕಾರಣಿ,ಹಾಲಿ ರಾಜ್ಯಸಭಾ ಸದಸ್ಯರು ಕೊಡ ಆಗಿರುವ, ಸಾಹಿತಿ, ಲೇಖಕ,ಬಂಡಾಯ, ದಲಿತ, ರೈತ ಚಳುವಳಿಯ ಕಿಚ್ಚನ್ನು ಇಂದಿಗೂ ಹೊಚ್ಚುತ್ತಲೇ ಇರುವ ಜನಪರ ಚಿಂತನೆಯ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಹಿತೈಷಿಗಳು, ಮಾರ್ಗದರ್ಶಕರು ಆದ ಡಾ, ಎಲ್, ಹನುಮಂತಯ್ಯ ನವರ ಹುಟ್ಟಿದ ದಿನವಿಂದು, ನಿಮ್ಮ ಸರಳತೆ, ಸ್ವಚ್ಛತೆ, ವೈಜ್ಞಾನಿಕ ಮನೋಭಾವ ಎಲ್ಲೆಡೆ ಪಸರಿಸಲಿ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜನುಮ ದಿನದ ಶುಭಕೋರುತಿದೆ, ಒಳಿತಾಗಲಿ ಸಾರ್, 🌹🙏🙏🙏🌹 ಡಿ, ಎಂ, ಮಂಜುನಾಥಸ್ವಾಮಿ, ಚಿಕ್ಕಮಗಳೂರು..
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್