ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಾಸ್ಕ್.ಸ್ಯಾನಿಟೈಸರ್ ವಿತರಣೆ#avintvcom
1 min read*ಮುಂದುವರಿದ ಸಹಾಯ ಹಸ್ತ*
ಚಿಕ್ಕಮಗಳೂರು ಜಿಲ್ಲೆ. ಮೂಡಿಗೆರೆ ತಾಲೂಕಿನ ತ್ರಿಪುರ ಗ್ರಾಮ ಪಂಚಾಯತಿ ಯ ಬಕ್ಕಿ ಗ್ರಾಮ.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಾಸ್ಕ್.ಸ್ಯಾನಿಟೈಸರ್ ವಿತರಣೆ.
ಪ್ರಯೋಜಕರು::
ಬೆಳಗೊಡು ಪ್ರಹ್ಲಾದ್.ಬಿ.ವಿ.
ಮಾಲಿಕರು.
ಯೂನಿಟ್ರನ್ ಬಯೊ ಮೆಡಿಕಲ್.
ಬೆಂಗಳೂರು.
ದಿನಾಂಕ::06.06.2021.
ಸಮಯ::ಬೆಳಿಗ್ಗೆ.8.00.ಕ್ಕೆ.
ಸಾರ್ವಜನಿಕರಿಗೆ ವಿತರಣೆ.
ಆಶಾ ಕಾರ್ಯಕರ್ತೆಗೆ ಫ಼ೆಶ್ ಶೀಲ್ದ್.ಸ್ಯಾನಿಟೈಸರ್ ನೀಡಲಾಯಿತು.
ಸ್ಥಳ. ಸಮುದಾಯ ಭವನ.
ಬಕ್ಕಿ.
ಮಾಸ್ಕ್.ಸ್ಯಾನಿಟೈಸರ್. ಶಾರೀರಿಕ ಅಂತರ ಕಡ್ಡಾಯವಾಗಿ ಅನುಸರಿಸುವಂತೆ ಬಕ್ಕಿಮಂಜು.
ತಾ:ಅಧ್ಯಕ್ಷರು.
ಕನ್ನಡ ಜಾನಪದ ಪರಿಷತ್ತು.
ಇವರು ಹೇಳಿದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.