ಹುಬ್ಬಳ್ಳಿಯ ಆನಂನಗರದಲ್ಲಿ ನಾಗರಾಜ ಗೌರಿ ಗೆಳೆಯರ ಬಳಗದ ಆಹಾರ ಕಿಟ್ಗಳನ್ನು ವಿತರಿಸಲಾಯಿತು #avintvcom
1 min read
ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಹುಬ್ಬಳ್ಳಿಯ ಆನಂನಗರದಲ್ಲಿ ನಾಗರಾಜ ಗೌರಿ ಗೆಳೆಯರ ಬಳಗದ ವತಿಯಿಂದ ಸೇವಾ ಸಂಜೀವಿನಿ ಹೆಸರಲ್ಲಿ ಬೀದಿಬದಿ ವ್ಯಾಪಾರಸ್ಥರು ಕೋಲಿ ಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್ಗಳನ್ನು ವಿತರಿಸಲಾಯಿತು ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ನಾಗರಾಜ ಗೌರಿ ಅನ್ವರ್ ಟಂಕಸಾಲಿ ಅಶೋಕ್ ಮಂಗೋಡೀ ವಿಶ್ವನಾಥ್ ಮಠದ ಜೇಮ್ಸ್ ರಿಚಾರ್ಡಸನ್ ಯಾಮಾ ಮಹಾಂತೇಶ್ ಕೋಳಿವಾಡ ಪ್ರವೀಣ ವನಹಳ್ಳಿಮಠ ಮುಬಾರಕ ಶಿರಹಟ್ಟಿ ಪ್ರವೀಣ್ ಜಾವಕಿನ ಇನ್ನಿತರರು ಉಪಸ್ಥಿತರಿದ್ದರು ವರದಿ.ಸುರೇಶ್ ಜಾದವ್ ಅವಿನ್ ಟಿವಿಯ ಹುಬ್ಬಳ್ಳಿ