AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಆಮ್ಲಜನಕ ಕೊರತೆ”ಪರಿಸರ ದಿನಾಚರಣೆ ನಿಮಿತ್ತ ಹೆಚ್ಚು ಗಿಡ ನೇಡುವು ಯೋಜನೆ#avintvcom

1 min read
Featured Video Play Icon

ಆಮ್ಲಜನಕ ಕೊರತೆ” ಪ್ರತಿ ಸಂಡೇ ನೂರಕ್ಕೂ ಹೆಚ್ಚು ಗಿಡ ನೇಡುವು ಯೋಜನೆ!

ಹುಬ್ಬಳ್ಳಿ:-ಕೊರೊನಾ ಎಂಬ ಮಹಾಮಾರಿಗೆ ಅದೆಷ್ಟೋ ಜೀವಗಳು ಆಮ್ಲಜನಕ ಕೊರತೆಯಿಂದ ತಮ್ಮ ಪ್ರಾಣ ಕಳೆದುಕೊಂಡಿದ್ದಾರೇ ಇದನೆಲ್ಲವನ್ನು ಮನಗಂಡ ನವನಗರದ ನಿವಾಸಿಗಳು ನೂರಾರು ಸಸಿ ನೆಟ್ಟು ಮುಂದಿನ ಪೀಳಿಗೆಗಳಿಗೆ ಆಮ್ಲಜನಕ ಕೊರತೆ ನೀಗಿಸುವ ಕೆಲಸ ಮಾಡುತ್ತಿದ್ದಾರೆ…

 

ಹೌದು… ಕೊರೊನಾ ಹಾವಳಿಗೆ ಈಡಿ ಮಾನವ ಕುಲವೇ ತತ್ತರಿಸಿ ಹೋಗಿದ್ದು, ಆಮ್ಲಜನಕ ಕೊರತೆಯಿಂದ ಹಲವಾರು ಜನರು ತಮ್ಮ ಪ್ತಾಣ ಕಳೆದುಕೊಂಡಿದ್ದಾರೆ, ಇದಕ್ಕೆಲ್ಲಾ ಕಾರಣ ಇತ್ತೀಚಿನ ದಿನಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ನೆಪದಲ್ಲಿ ಹಲವಾರು ಮರಗಳನ್ನು ಕಡಿದು ಹಾಕಿದ್ದು ಇದರಿಂದಾಗಿ ಸದ್ಯ ಆಮ್ಲಜನಕ ಕೊರತೆಯಾಗುತ್ತಿರುವುದನ್ನು ತಪ್ಪಿಸಲು ಪರಿಸರ ದಿನಾಚರಣೆ ನಿಮಿತ್ತ ನವನಗರದ ನಿವಾಸಿ ವಿಜಯ್ ಕುಮಾರ್ ಅಪ್ಪಾಜೀ ಅವರ ನೇತೃತ್ವದಲ್ಲಿ ಪ್ರತಿ ಸಂಡೆ ಸಸಿ ನೆಡುವ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದಾರೆ, ಸದ್ಯ ನೂರಕ್ಕೂ ಹೆಚ್ಚು ಗಿಡ ನೆಟ್ಟು, ಅದರ ಪಾಲನೆ ಜವಾಬ್ದಾರಿಯನ್ನು ಹೊತ್ತು, ಎಲ್ಲರೂ ಸಹ ತಮ್ಮ ತಮ್ಮ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಿಡಗಳನ್ನು ನೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು, ಇದೇ ಸಂದರ್ಭದಲ್ಲಿ ನವನಗರದ ನಿವಾಸಿಗಳು ಹಾಗೂ ಗುರು ಹಿರಿಯರು ಇವರಿಗೆ ಸಾತ್ ನೀಡಿದರು..

http://nisargacare.com/navachaithanya-old-age-home/

Career | job

About Author