AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಹೋಬಳಿ ಹಂತೂರು ಗ್ರಾಮದ ಶ್ರೀ ಗಂಗಾಧರ್ (65 ವರ್ಷ )ಇವರು ಕೋವಿಡ್ ನಿಂದ ದೈವಾಧೀನರಾಗಿರುತ್ತಾರೆ . #avintvcom

1 min read
Featured Video Play Icon

…,…..ನಿಧನ……

ಮೂಡಿಗೆರೆ ತಾಲೂಕು  ಗೋಣಿಬೀಡು ಹೋಬಳಿ ಹಂತೂರು ಗ್ರಾಮದ ಕಾಫಿ ಬೆಳೆಗಾರರು,  ಹಾಗೂ ಕಾಫಿ ಬೆಳೆಗಾರರ ಎಲ್ಲಾ ಹೋರಾಟಗಳಲ್ಲೂ  ಭಾಗಿಯಾಗುತ್ತಿದ್ದ ಸರಳ ವ್ಯಕ್ತಿತ್ವದ ಶ್ರೀ ಗಂಗಾಧರ್ (65 ವರ್ಷ )ಇವರು ಕೋವಿಡ್ ನಿಂದ

ದೈವಾಧೀನರಾಗಿರುತ್ತಾರೆ .

ಮೃತರ ಆತ್ಮಕ್ಕೆ ಚಿರ ಶಾಂತಿಯನ್ನು ಕೋರುತ್ತಾ ,

ಶ್ರೀಯುತರ ಕುಟುಂಬದವರಿಗೆ ದು:ಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ  ವತಿಯಿಂದ  ಪ್ರಾರ್ಥಿಸಿಕೊಳ್ಳುತ್ತೇವೆ .

ದು:ಖಭಾಗಿಗಳಾಗಿ

ಶ್ರೀ ಬಿ .ಆರ್ ಬಾಲಕೃಷ್ಣ ಅಧ್ಯಕ್ಷರು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘ ,

ಶ್ರೀ ಡಿ .ಬಿ .ಸುಬ್ಬೇಗೌಡ ಹಾಗು ಶ್ರೀ ಬಿ .ಎಸ್ .ಜೈರಾಂ ಮಾಜಿ ಅಧ್ಯಕ್ಷರು ಕರ್ನಾಟಕ ಬೆಳೆಗಾರರ ಒಕ್ಕೂಟ ,

ಶ್ರೀ ಕೆ .ಡಿ .ಮನೋಹರ್ ಕಾರ್ಯದರ್ಶಿ ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘ ,ಹಾಗು ಶ್ರೀ ಹೆಚ್ .ಪಿ .ರೇವಣ್ಣ ಗೌಡ ,ಶ್ರೀ ಹೆಚ್ .ಪಿ .ದೇವರಾಜು,ಮತ್ತು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಕಾರ್ಯಕಾರಿ ಮಂಡಳಿ ಸದಸ್ಯರು .

ವರದಿ.

ಮಗ್ಗಲಮಕ್ಕಿಗಣೇಶ್.

ಬ್ಯೂರೋ ನ್ಯೂಸ್.

Career | job

Navachaitanya Old Age Home

About Author