ಹೋಬಳಿ ಹಂತೂರು ಗ್ರಾಮದ ಶ್ರೀ ಗಂಗಾಧರ್ (65 ವರ್ಷ )ಇವರು ಕೋವಿಡ್ ನಿಂದ ದೈವಾಧೀನರಾಗಿರುತ್ತಾರೆ . #avintvcom
1 min read
…,…..ನಿಧನ……
ಮೂಡಿಗೆರೆ ತಾಲೂಕು ಗೋಣಿಬೀಡು ಹೋಬಳಿ ಹಂತೂರು ಗ್ರಾಮದ ಕಾಫಿ ಬೆಳೆಗಾರರು, ಹಾಗೂ ಕಾಫಿ ಬೆಳೆಗಾರರ ಎಲ್ಲಾ ಹೋರಾಟಗಳಲ್ಲೂ ಭಾಗಿಯಾಗುತ್ತಿದ್ದ ಸರಳ ವ್ಯಕ್ತಿತ್ವದ ಶ್ರೀ ಗಂಗಾಧರ್ (65 ವರ್ಷ )ಇವರು ಕೋವಿಡ್ ನಿಂದ
ದೈವಾಧೀನರಾಗಿರುತ್ತಾರೆ .
ಮೃತರ ಆತ್ಮಕ್ಕೆ ಚಿರ ಶಾಂತಿಯನ್ನು ಕೋರುತ್ತಾ ,
ಶ್ರೀಯುತರ ಕುಟುಂಬದವರಿಗೆ ದು:ಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ವತಿಯಿಂದ ಪ್ರಾರ್ಥಿಸಿಕೊಳ್ಳುತ್ತೇವೆ .
ದು:ಖಭಾಗಿಗಳಾಗಿ
ಶ್ರೀ ಬಿ .ಆರ್ ಬಾಲಕೃಷ್ಣ ಅಧ್ಯಕ್ಷರು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘ ,
ಶ್ರೀ ಡಿ .ಬಿ .ಸುಬ್ಬೇಗೌಡ ಹಾಗು ಶ್ರೀ ಬಿ .ಎಸ್ .ಜೈರಾಂ ಮಾಜಿ ಅಧ್ಯಕ್ಷರು ಕರ್ನಾಟಕ ಬೆಳೆಗಾರರ ಒಕ್ಕೂಟ ,
ಶ್ರೀ ಕೆ .ಡಿ .ಮನೋಹರ್ ಕಾರ್ಯದರ್ಶಿ ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘ ,ಹಾಗು ಶ್ರೀ ಹೆಚ್ .ಪಿ .ರೇವಣ್ಣ ಗೌಡ ,ಶ್ರೀ ಹೆಚ್ .ಪಿ .ದೇವರಾಜು,ಮತ್ತು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಕಾರ್ಯಕಾರಿ ಮಂಡಳಿ ಸದಸ್ಯರು .
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.