ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಅಬಕಾರಿ ಸಿಬ್ಬಂದಿ ಅಪೂರ್ವ ಗಿಡವನ್ನು ನೆಟ್ಟು ಆಚರಿಸಿದರು #avintvcom
1 min read
ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಮೂಡಿಗೆರೆಯ ಅಬಕಾರಿ ನಿರೀಕ್ಷಕರಾದ ಅಪೂರ್ವ ಗಿಡವನ್ನು ನೆಟ್ಟು ಕಾರ್ಯಕ್ರಮವನ್ನು ಕೊಟ್ಟಿಗೆಹಾರದಲ್ಲಿ ಅತ್ಯಂತ ಸರಳವಾಗಿ ಆಚರಿಸಿದರು, ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾದ ಸಂಜಯ್ ಕೊಟ್ಟಿಗೆಹಾರ, ಯುವ ಮೋರ್ಚಾ ಮುಖಂಡರಾದ ಅಶ್ವತ್ ಅತ್ತಿಗೆರೆ, ಅಬಕಾರಿ ಸಿಬ್ಬಂದಿ ಇದ್ದರು
http://nisargacare.com/career/