AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಎತ್ತುಗಳು ತಿನ್ನುವ ಮೇವಿನ ಕುಪ್ಪೆಗೆ ಬೆಂಕಿ ಪೊಲೀಸ್ ಠಾಣೆಗೆ ದೂರು#avintvcom

1 min read
Featured Video Play Icon

ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕ ತಿಪಡಂಪಲ್ಲಿ ಗ್ರಾಮದಲ್ಲಿ ನಿನ್ನೆ ರಾತ್ರಿ ಅನುಮಾನಾಸ್ಪದ ವ್ಯಕ್ತಿಗಳಿಂದ ಬೆಂಕಿ ಹಚ್ಚಿ ಎತ್ತುಗಳು ತಿನ್ನುವ ಮೇವಿನ ಕುಪ್ಪೆ 3 ಜಕಂ ಆಗಿವೆ…
ಎತ್ತುಗಳ ಬಾಯಿಗೆ ಮಣ್ಣು ಹಾಕಿದಂತೆ ಆಗಿದೆ…
.
ಘಟನೆ ನಿನ್ನೆ ರಾತ್ರಿ 10:30ನಿಮಿಷಕ್ಕೆ ಜರುಗಿತು…
.
ರೈತನ ಹೆಸರು ಮಲ್ಲರೆಡ್ಡಿ ತಂದೆ ಶಂಭು ರೆಡ್ಡಿ…
.
ಈ ವಿಷಯ ಕುರಿತು ಗ್ರಾಮಸ್ಥರು ರೈತನಿಗೆ ಸಮಾಧಾನ ವ್ಯಕ್ತಪಡಿಸಿ.
ಗುರುಮಠಕಲ್ ಪೊಲೀಸ್ ಠಾಣೆಗೆ ದೂರು ನೀಡಲು ಹೇಳಿಕೆ ಕೊಟ್ಟರು..
.
ವರದಿ ವೆಂಕಟಪ್ಪ K ಸುಗ್ಗಾಲ್.
ಬ್ಯುರೋ ನ್ಯೂಸ್ ಸೇಡಂ.

Career | job

Navachaitanya Old Age Home

About Author