ಎತ್ತುಗಳು ತಿನ್ನುವ ಮೇವಿನ ಕುಪ್ಪೆಗೆ ಬೆಂಕಿ ಪೊಲೀಸ್ ಠಾಣೆಗೆ ದೂರು#avintvcom
1 min read
ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕ ತಿಪಡಂಪಲ್ಲಿ ಗ್ರಾಮದಲ್ಲಿ ನಿನ್ನೆ ರಾತ್ರಿ ಅನುಮಾನಾಸ್ಪದ ವ್ಯಕ್ತಿಗಳಿಂದ ಬೆಂಕಿ ಹಚ್ಚಿ ಎತ್ತುಗಳು ತಿನ್ನುವ ಮೇವಿನ ಕುಪ್ಪೆ 3 ಜಕಂ ಆಗಿವೆ…
ಎತ್ತುಗಳ ಬಾಯಿಗೆ ಮಣ್ಣು ಹಾಕಿದಂತೆ ಆಗಿದೆ…
.
ಘಟನೆ ನಿನ್ನೆ ರಾತ್ರಿ 10:30ನಿಮಿಷಕ್ಕೆ ಜರುಗಿತು…
.
ರೈತನ ಹೆಸರು ಮಲ್ಲರೆಡ್ಡಿ ತಂದೆ ಶಂಭು ರೆಡ್ಡಿ…
.
ಈ ವಿಷಯ ಕುರಿತು ಗ್ರಾಮಸ್ಥರು ರೈತನಿಗೆ ಸಮಾಧಾನ ವ್ಯಕ್ತಪಡಿಸಿ.
ಗುರುಮಠಕಲ್ ಪೊಲೀಸ್ ಠಾಣೆಗೆ ದೂರು ನೀಡಲು ಹೇಳಿಕೆ ಕೊಟ್ಟರು..
.
ವರದಿ ವೆಂಕಟಪ್ಪ K ಸುಗ್ಗಾಲ್.
ಬ್ಯುರೋ ನ್ಯೂಸ್ ಸೇಡಂ.