ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿ ಗುತ್ತಿ ಗ್ರಾಮದ ಸುದಾಕರ ಇನ್ನಿಲ್ಲ#avintvcom
1 min read
……………ನಿಧನ………..
ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿ ಗುತ್ತಿ ಗ್ರಾಮದ ಸುದಾಕರ ಇನ್ನಿಲ್ಲ.
ಅವರಿಗೆ 57.ವರ್ಷ ವಯಸಾಗಿತ್ತು.
ಬಹಳ ಜನಾನುರಾಗಿದ್ದ ಗುತ್ತಿ ಸುದಾಕರರವರು ತ್ರಿಪುರ ಗ್ರಾಮ ಪಂಚಾಯತಿ ಸದಸ್ಯರಾಗಿ, ಕೃಷಿ ಪತ್ತಿನ ನಿರ್ದೆಶಕರಾಗಿದ್ದರು.
ಮೃತರು ಪತ್ನಿ,ಎರಡು ಹೆಣ್ಣುಮಕ್ಕಳು ಹಾಗು ಒಬ್ಬ ಮಗ,ಮೊಮ್ಮಗಳು, ಆಪಾರ ಬಂದು ಬಾಂದವರನ್ನು ಅಗಲಿದ್ದಾರೆ.
ಅವರ ಅಂತಿಮ ಸಂಸ್ಕಾರ ಗುತ್ತಿಯಲ್ಲಿ ನಡೆಯಿತು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.