ಸೇಡಂ ತಾಲೂಕಿನ ಸಿಲಾರಕೊಟ್ ಗ್ರಾಮದಲ್ಲಿ ಬಾಲರಾಜ್ ಬಿಗ್ರೇಡ್ ಸಂಸ್ಥೆ ವತಿಯಿಂದ ಸನೀಟೇಜರ್#avintvcom
1 min readಕಲಬುರ್ಗಿ ಜಿಲ್ಲೆ ಸೇಡಂ ತಾಲೂಕಿನ ಸಿಲಾರಕೊಟ್ ಗ್ರಾಮದಲ್ಲಿ ಇಂದು ಬೆಳಿಗ್ಗೆ ಬಾಲರಾಜ್ ಬಿಗ್ರೇಡ್ ಸಂಸ್ಥೆ ವತಿಯಿಂದ ಸನೀಟೇಜರ್ ಸಿಂಪರ್ನೆ ಮಾಡಲಾಯಿತು…
.
ಸಂಸ್ಥೆಯ ಕಾರ್ಯಗಳು ಜನ ಮನ ಮೆಚ್ಚುವಂತೆ ಕೆಲಸ ಮಾಡುತಿದ್ದರೆ.
,
ದಿನ ದಿನಕ್ಕೆ ಬಾಲರಾಜ್ ಅಶೋಕ್ ಗುತ್ತೇದಾರ್ ಅವರಿಗೆ ಅಭಿಮಾನಿಗಳು ಹೆಚ್ಚುತ್ತಿದ್ದಾರೆ..
ಅವರು ಕೈ ಹಿಡಿದ ಕೆಲಸಗಳು ಅಂಥವು ಆಗಿವೆ..
.
ಜನಮನ ಮೆಚ್ಚಿದ ನಾಯಕರಾಗಿ ಮುಂದೇವರಿತಿದ್ದರೆ ಬಾಲರಾಜ್ ಅವರು…
.
ಅಧಿಕಾರ ಯಾರದೇ ಇರಲಿ ಜನ ಸೇವೆಯೇ ತನ್ನ ಸೇವೆ ಎಂದು Corona ಸಮಯದಲ್ಲಿ ಜನಪರವಾಗಿ ಬಾಲರಾಜ್ ಅವರು ಕೈ ಹಿಡಿದ ಕಾರ್ಯಗಳನ್ನು ಮುಂದುವರಿಸುತ್ತಿದ್ದಾರೆ..
.
ಅವರ ಮಾಡುವ ಯಾವುದೇ ಕೆಲಸ ವಿಜಯವಂತರಗಬೇಕು ಎಂದು ಜನ ಹಾರೈಸಿದರು…
.
ವರದಿ ವೆಂಕಟಪ್ಪ K ಸುಗ್ಗಾಲ್.
ಬ್ಯುರೋ ನ್ಯೂಸ್ ಸೇಡಂ.