ದಾರದಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕುಟುಂಬದವರಿಗೆ ರೇಷನ್ ಕಿಟ್ಟ#avintvcom
1 min read
ಸಹಾಯ ಹಸ್ತ*
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕಿನ,
ದಾರದಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ,
ಮಗ್ಗಲಮಕ್ಕಿ ಗ್ರಾಮದ ಬುದ್ಧ ನಗರದಲ್ಲಿ ಕೊರೋನ ಪಾಸಿಟಿವ್ ಬಂದಿರುವ 16 ಜನರ 9 ಕುಟುಂಬದವರಿಗೆ ದಿನಾಂಕ- 31-05-2021 ನೇ ಸೋಮವಾರ ಸಂಜೆ 04 ಗಂಟೆಗೆ ಪಡಿತರ ರೇಷನ್ ಕಿಟ್ಟನ್ನು ಟಿಎಪಿಸಿಎಂಎಸ್ ನಿರ್ದೇಶಕರಾದ ಎಂ.ಎಲ್.ಅಭಿಜಿತ್, ದಾರದಹಳ್ಳಿ ಗ್ರಾಮಪಂಚಾಯ್ತಿ ಸದಸ್ಯರಾದ ಎಚ್.ಎಲ್.ಮಯೂರ್ ಅಬಚೂರು,
ಬಿದರಹಳ್ಳಿ ಗ್ರಾಮಪಂಚಾಯ್ತಿಯ ಅಧ್ಯಕ್ಷರಾದ ನವೀನ್, ಸದಸ್ಯರುಗಳಾದ ಸಂಪತ್ ಮುಗ್ರಹಳ್ಳಿ ,
ಯೋಗಿಶ್ ಬಿದರಹಳ್ಳಿ ,
ದಾರದಹಳ್ಳಿ ಗ್ರಾಮಪಂಚಾಯ್ತಿ ಅಧ್ಯಕ್ಷರಾದ ಕುಸುಮಾಸಂಜೀವ,
ಟಿಎಪಿಸಿಎಂಎಸ್ ನಿರ್ದೇಶಕರಾದ ಸುರೇಶ್ ,
ಕಾಂಗ್ರೆಸ್ ಮುಖಂಡರಾದ ರುದ್ರೇಶ್ ಮಗ್ಗಲಮಕ್ಕಿ, ದಾರದಹಳ್ಳಿ ಗ್ರಾಮಪಂಚಾಯ್ತಿ ಸದಸ್ಯರಾದ ರಘುಕುಮಾರ್,ಮಗ್ಗಲಮಕ್ಕಿ,
ಗ್ರಾಮಸ್ಥರಾದ ಮಂಜು,
ಕಾಂಗ್ರೆಸ್ ಮುಖಂಡರಾದ ಇರ್ಷಾದ್ ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.