ಅವಿತ್ ಸಾಲ್ಡಾನ್ 25.ವರ್ಷ.ಮೃತಪಟ್ಟಿರುತ್ತಾನೆ.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.#avintvcom
1 min read
………ನಿಧನ……
ಚಿಕ್ಕಮಗಳೂರು ಜಿಲ್ಲೆ.
ಕಳಸ ತಾಲ್ಲೂಕಿನ,
ಅವಿತ್ ಸಾಲ್ಡಾನ್ 25.ವರ್ಷ.
ಸಂಸೆ ಗ್ರಾಮ ಪಂಚಾಯಿತಿಯ ಬಸ್ರಿ ಕಾಲ್ ನಿವಾಸಿ.
ಪಕ್ಕದ ತೋಟಕ್ಕೆ ಕೆಲಸ ಮಾಡುತ್ತಿದ್ದ.
ಬೈನೆ ಮರ ವನ್ನು ಬುಡದಿಂದ ಕಡಿಯುವಾಗ ಹಗ್ಗ ಕಟ್ಟಿ ಎಳೆಯುವಾಗ ಬೈನೆ ಮರದ ಕೊಂಬೆ ತಾಗಿ ಬೆನ್ನು ಮೂಳೆ ಮುರಿದಿರುತ್ತದೆ.
ಕೂಡಲೇ ಕಳಸ ಹಾಸ್ಪಿಟಲ್ಗೆ ಕರೆತರಲಾಯಿತು.
ಡಾಕ್ಟರ್ ಇಲ್ಲಿ ಆಗೋದಿಲ್ಲ ಮಂಗಳೂರಿಗೆ ಕರೆದುಕೊಂಡು ಹೋಗಿ ಎಂದರು.
ಹೋಗುವ ದಾರಿ ಮಧ್ಯದಲ್ಲಿ ಅವಿತ್ ಶಾಲ್ಡನ್ ಮೃತಪಟ್ಟಿರುತ್ತಾನೆ. ಕುದುರೆಮುಖ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.