AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸೇಡಂ ತಾಲೂಕಿನ ಶ್ರೀ ನಾಗಯ್ಯ ಸ್ವಾಮಿ ಮಠಪತಿ ಅವರ ಜನ್ಮ ದಿನದ ನಿಮಿತ್ತವಾಗಿ ಹಣ್ಣು ಹಂಪಲು ಉಪಹಾರ ಹಂಚಲಾಯಿತು.#avintvcom

1 min read
Featured Video Play Icon

ನಿನ್ನೆ ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕಿನ ಕೊಡ್ಲಾ ಜಯ ಕರ್ನಾಟಕ ವಲಯ ಘಟಕ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳ ಬಳಗದಿಂದ ಕೊಡ್ಲಾ ಸರಕಾರಿ ಹಿರಿಯ ಪ್ರೌಡಶಾಲೆಯ ಯೋಗ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರು ಅದ ಶ್ರೀ ನಾಗಯ್ಯ ಸ್ವಾಮಿ ಮಠಪತಿ ಅವರ ಜನ್ಮ ದಿನದ ನಿಮಿತ್ತವಾಗಿ ಶಾಲೆಯ ಆವರಣದಲ್ಲಿ ಸಸಿ ಗಿಡಗಳನ್ನು ಹಚ್ಚಲಾಯಿತು.
.
ಹಾಗೆಯೇ ಕೋರೋನ ಸೋಂಕಿತ ಕೇಂದ್ರಗಳಲ್ಲಿ ಹಣ್ಣು ಹಂಪಲು ಹಾಗೆಯೇ ಉಪಹಾರ ಹಂಚಲಾಯಿತು.
ಕೋರೋನ ರೋಗದಿಂದ ಜಾಗೃತರಾಗಿ ಇರಿ ಮತ್ತು ಸಾಮಾಜಿಕ ಅಂತರ ಹಾಗೆ ಮಾಸ್ಕ್ ತಪ್ಪದೆ ಧರಿಸಿ ಎಂದು ಶಿಕ್ಷಕರು ಇದೆ ಸಂದರ್ಭದಲ್ಲಿ ಹೇಳಿಕೆ ನೀಡಿದರು.
.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ಅವಂಟಿ.
ಸೋಮನಾಥ್ ರೆಡ್ಡಿ ಪೂರ್ಮ, ಕಂದಾಯ ನಿರೀಕ್ಷಕಾರದ ಶರಣ ಗೌಡ ಪಾಟೀಲ್ ಮದ್ನಿ, ಪ್ರವೀಣ ಕುಲಕರ್ಣಿ ಹಾಗೂ ಸಂಗಮೇಶ್, ಮಾಣಿಕ್, ಸಂತೋಷ ಪ್ರಚಂಡಿ, ನಾಗಯ್ಯ ಸ್ವಾಮಿ ಕಪೂರ್, ಕಾಶಪ್ಪ ಹೋನಾಯಕ್ ಮತ್ತಿತರು ಇದ್ದರೂ…
ಜಯ ಕರ್ನಾಟಕ ಸೇಡಂ ತಾಲೂಕಾ ವಲಯ ಘಟಕ ಅದ್ಯಕ್ಷರು ವರದ ಸ್ವಾಮಿ ಬೀ ಹಿರೇಮಠ ಅವರು ಜನ್ಮ ದಿನದ ಸಂದರ್ಭದಲ್ಲಿ ಇಂತಹ ಒಳ್ಳೆಯ ಕಾರ್ಯಗಳನ್ನು ನಡೆಸಿದಿದ್ದಕ್ಕೆ ವಿದ್ಯಾರ್ಥಿಗಳಿಗೆ ಹಾಗೂ ನಾಗಯ್ಯ ಸ್ವಾಮಿ ಅವರಿಗೆ ಕೃತಜ್ಞತೆಯಿಂದ ಜನ್ಮ ದಿನದ ಶುಭ ಹಾರೈಸಿದರು…
.
ವರದಿ ವೆಂಕಟಪ್ಪ K ಸುಗ್ಗಾಲ್.
ಬ್ಯುರೋ ನ್ಯೂಸ್ ಸೇಡಂ.

Career | job

Navachaitanya Old Age Home

About Author