AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಪತ್ರಕರ್ತ ಸಾಧಿಕ್ ರವರು ಇತ್ತೀಚೆಗೆ ಕೊರೊನಾ ಸೋಂಕು ಫಲಕಾರಿಯಾಗದೆ ನಿಧನರಾದರು #avintvcom

1 min read
Featured Video Play Icon

ಚಿಕ್ಕಮಗಳೂರು ಜಿಲ್ಲೆ.ಕೊಪ್ಪ ತಾಲ್ಲೂಕಿನ.ಕೊಪ್ಪ ಮೇಲಿನ ಪೇಟೆಯವರಾದ ಪತ್ರಕರ್ತ ಸಾಧಿಕ್ ರವರು ಇತ್ತೀಚೆಗೆ ಕೊರೊನಾ ಸೋಂಕು ತಗುಲಿದ್ದು ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾದರು, ಅವರ ಅತ್ಮಕ್ಕೆ ಭಗವಂತ ಚಿರ ಶಾಂತಿಯನ್ನು ಕರುಣಿಸಲಿ ಅವರ ಕುಟುಂಬ ವರ್ಗಕ್ಕೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ.ಪತ್ರಿಕೆಯ ಬಳಗ ಅವರ ಅಗಲುವಿಕೆಗೆ ಸಂತಾಪ ಮೀಡಿದಿದೆ. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.

Career | job

Navachaitanya Old Age Home

About Author