AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ವಿದ್ಯುತ್ ತಂತಿ ತಗುಲಿ ಯುವಕ ಸಾವು.*ಕಜ್ಜೆಹಳ್ಳಿಯಲ್ಲಿ ನಡೆದ ಘಟನೆ*#avintvcom

1 min read
Featured Video Play Icon

*ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಿರಗುಂದ ಗ್ರಾಮ ಪಂಚಾಯತಿಯ ಕಜ್ಜೆಹಳ್ಳಿಯಲ್ಲಿ ನಡೆದ ಘಟನೆ*

ಮರಗಸಿ ಮಾಡುವಾಗ ವಿದ್ಯುತ್ ತಂತಿ ತಗುಲಿ ಯುವಕ ಸಾವು.
ತಮಿಳುನಾಡಿನ ಸೇಲಂ ನ ತಮಿಳು ಅರಸನ್ (23) ಸಾವು.
ಕಿರುಗುಂದ ಸಮೀಪದ ಕಜ್ಜೆಹಳ್ಳಿಯಲ್ಲಿ ಘಟನೆ.
ಕಜ್ಜೆಹಳ್ಳಿಯ ಕಾಫಿತೋಟಕ್ಕೆ‌ ಮರಗಸಿಗೆಂದು ತಮಿಳುನಾಡಿನಿಂದ ಬಂದಿದ್ದ ಯುವಕ.
ಮೃತದೇಹ ಮೂಡಿಗೆರೆ ಎಂಜಿಎಂ ಆಸ್ಪತ್ರೆಗೆ ರವಾನೆ.

ವರದಿ.
ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.

Navachaitanya Old Age Home

Career | job

About Author