ವಿದ್ಯುತ್ ತಂತಿ ತಗುಲಿ ಯುವಕ ಸಾವು.*ಕಜ್ಜೆಹಳ್ಳಿಯಲ್ಲಿ ನಡೆದ ಘಟನೆ*#avintvcom
1 min read
*ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಿರಗುಂದ ಗ್ರಾಮ ಪಂಚಾಯತಿಯ ಕಜ್ಜೆಹಳ್ಳಿಯಲ್ಲಿ ನಡೆದ ಘಟನೆ*
ಮರಗಸಿ ಮಾಡುವಾಗ ವಿದ್ಯುತ್ ತಂತಿ ತಗುಲಿ ಯುವಕ ಸಾವು.
ತಮಿಳುನಾಡಿನ ಸೇಲಂ ನ ತಮಿಳು ಅರಸನ್ (23) ಸಾವು.
ಕಿರುಗುಂದ ಸಮೀಪದ ಕಜ್ಜೆಹಳ್ಳಿಯಲ್ಲಿ ಘಟನೆ.
ಕಜ್ಜೆಹಳ್ಳಿಯ ಕಾಫಿತೋಟಕ್ಕೆ ಮರಗಸಿಗೆಂದು ತಮಿಳುನಾಡಿನಿಂದ ಬಂದಿದ್ದ ಯುವಕ.
ಮೃತದೇಹ ಮೂಡಿಗೆರೆ ಎಂಜಿಎಂ ಆಸ್ಪತ್ರೆಗೆ ರವಾನೆ.
ವರದಿ.
ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.