*ವಕೀಲ ಮತ್ತು ಪೊಲೀಸರ ನಡುವೆ ವಾಗ್ವಾದ*ಚನ್ನಮ್ಮ ಸರ್ಕಲ್ ದಲ್ಲಿ ತಪಾಸಣೆ #avintvcom
1 min read
ಹುಬ್ಬಳ್ಳಿ
ಹುಬ್ಬಳ್ಳಿಯಲ್ಲಿ ವಕೀಲ ಹಾಗೂ ಪೊಲೀಸರ ನಡುವೆ ವಾಗ್ವಾದ
ವಾಹನ ತಪಾಸಣೆ ವೇಳೆ ಪೊಲೀಸರಿಗೆ ಅವಾಜ್ ಹಾಕಿದ ವಕೀಲ
ನಗರದ ಚೆನ್ನಮ್ಮ ವೃತ್ತದಲ್ಲಿ ವಾಹನ ತಪಾಸಣೆ ವೇಳೆ ವಕೀಲರೊಬ್ಬರಿಂದ ಅವಾಜ್
ಅನಾವಶ್ಯಕವಾಗಿ ಓಡಾಡೋ ವಾಹನಗಳ ತಪಾಸಣೆ ಮಾಡಿ ಸೀಜ್ ಮಾಡುತ್ತಿರೋ ಪೊಲೀಸರು
ಕಾರು ತಪಾಸಣೆ ವೇಳೆ ಏಕಾಏಕಿ ಪೊಲೀಸರ ಜೊತೆ ವಾಗ್ವಾದಕ್ಕಿಳಿದ ವಕೀಲ
ನಾನು ಧಾರವಾಡ ವಕೀಲರ ಸಂಘದ ಕಾರ್ಯದರ್ಶಿ ದೊಡ್ಡಮನಿ, ಬೇಕಾದ್ರೆ ನನ್ನ ಹೆಸರು ಬರೆದುಕೊಳ್ಳಿ ಅಂತಾ ಅವಾಜ್
ನಾನು ವಕೀಲರ ಸಂಘದ ಕಾರ್ಯದರ್ಶಿ ಏನ್ ಮಾಡಿಕೊಳ್ತೀರಿ ಎಂದು ಅವಾಜ್ ಹಾಕಿದ ವಕೀಲ
ಬೇಕಾದ್ರೆ ನನ್ನ ಹೆಸರು ಬರೆದುಕೊಳ್ಳಿ ಧಾರವಾಡದಲ್ಲಿ ನೋಡಿಕೊಳ್ತೀನಿ ಎಂದು ಪೊಲೀಸರಿಗೇ ಅವಾಜ್ ಹಾಕಿದ ವಕೀಲ ವರದಿ.ಸುರೇಶ್ ಜಾದವ್ ಹುಬ್ಬಳ್ಳಿ ಅವಿನ್ ಟಿವಿಯ