72.ಜನ ಕೊರೊನ ಪೀಡಿತರಿಗೆ ಹಾಗೂ ಕೆ.ಬಿ.ಹಾಳ್ ಗ್ರಾಮದ ಕೂಲಿ ಕಾರ್ಮಿಕರ ಕುಟುಂಬಗಳಿಗೆ ತರಕಾರಿ ಕಿಟ್#avintvcom
1 min readನೊಂದವರಿಗೆ ಸಹಾಯ ಹಸ್ತ
*ಇಂದು ಚಿಕ್ಕಮಗಳೂರು ಜಿಲ್ಲಾ ಆಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿ ವತಿಯಿಂದ ಕಳಸಪುರದ ಸುಮಾರು 72.ಜನ ಕೊರೊನ ಪೀಡಿತರಿಗೆ ಹಾಗೂ ಕೆ.ಬಿ.ಹಾಳ್ ಗ್ರಾಮದ ಕೂಲಿ ಕಾರ್ಮಿಕರ ಕುಟುಂಬಗಳಿಗೆ ತರಕಾರಿ ಕಿಟ್ ಗಳನ್ನು ವಿತರಿಸಲಾಯಿತು,
ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷರಾದ ವಿನಾಯಕ ಗಾಣಿಗ,
ಅಸಂಘಟಿತ ಕಾರ್ಮಿಕರ ಸಕ್ರಾಯಪಟ್ಟಣ ಬ್ಲಾಕ್ ಅಧ್ಯಕ್ಷರಾದ ರಮೇಶ್(ಸಿಂದಿಗೆರೆ) ಕಳಸಪುರ ಗ್ರಾಮ ಪಂಚಾಯತಿ ಸದಸ್ಯರುಗಳಾದ ಹರ್ಷದ್,
ಚಂದ್ರು,ಶ್ರೀಧರ್ ಹಾಗೂ ಕಾಂಗ್ರೆಸ್ ಮುಖಂಡರಾದ ತಿಮ್ಮೇಗೌಡ, ಚೇತನ್,ಕೆ.ಬಿ.ಹಾಳ್ ಗ್ರಾಮ ಪಂಚಾಯತಿ ಸದಸ್ಯರಾದ ಪ್ರವೀಣ್ ಮತ್ತು ಮೊಹಮ್ಮದ್ ಷರೀಫ್,
ಯುವ ಕಾಂಗ್ರೆಸ್ ಕಾರ್ಯದರ್ಶಿ ಅಭಿಷೇಕ್,
ಫರಾಝ್.ನವೀನ್,ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು…*
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.