ಜಾವಳಿ ಭಾಗದ ವಿಪತ್ತು ನಿರ್ವಹಣಾ ಘಟಕ ಹಾಗೂ ಪೊಲೀಸ್ ಸ್ವಯಂಸೇವಕರು#avintvcom
1 min read
ಓಂ ಶ್ರೀ ಮಂಜುನಾಥಯ ನಮಃ
ಜಾವಳಿ ಭಾಗದ ವಿಪತ್ತು ನಿರ್ವಹಣಾ ಘಟಕ ಜಾವಳಿ.
ಈ ದಿನ ಬಾಳುರು ಪೊಲೀಸ್ ಠಾಣೆಯಲ್ಲಿ ಮಳೆಗಾಲದಲ್ಲಿ ಜಾವಳಿ ಬಾಗದಲ್ಲಿ ಸಂಭವಿಸುವ ವಿಪತ್ತುಗಳಿಗೆ.ಪೊಲೀಸ್ ಇಲಾಖೆ ಯೊಂದಿಗೆ. ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸಹಕಾರದೊಂದಿಗೆ ಸುಲಭವಾಗಿ ಪರಿಹರಿಸಬಹುದು.ಎಂದು ಬಾಳೂರು ಸಬ್ ಇ್ಸಪೆಕ್ಟರ್ ರೇಣುಕಾ ಹಾಗೂ ಎ ಎಸ್ ಐ ಹನುಮಂತಪ್ಪ ಹಾಗೂ ಹೇಮಂತ್ ತಿಳಿಸಿದರು. ಜಾವಳಿ ಭಾಗದ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರು ಹಾಗೂ ಸ್ವಯಂಸೇವಕರು ಪೊಲೀಸ್ ಠಾಣೆಯ ಸಿಬ್ಬಂದಿಗಳು ಉಪಸ್ಥಿತಿಯಲ್ಲಿ ಇದ್ದರು. ಜವಳಿ ವಿಪತ್ತು ನಿರ್ವಹಣಾ ಘಟಕ ಶೌರ್ಯ ವಿಪತ್ತು ನಿರ್ವಹಣೆ ಘಟಕ ಜಾವಳಿ ಸಂಯೋಜಕರಾದ ಸಾಗರ ದಿನಕರ್ ಪೂಜಾರಿ ಚಂದ್ರು ಸಂಜೀವ ಸಂದೀಪ್ ಸಾವಿನ ಆಶಿಕ್ ಅಭಿಷೇಕ್ ಮಹೇಶ್ ಇದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.