AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

..ನಿಧನ ವಾರ್ತೆ. ಶ್ರೀ ಕೆ ಕೆ ಕೃಷ್ಣೇಗೌಡ (68)ಅವರು ಸ್ವಗ್ರಾಮ ಕಡಿದಾಳಿನಲ್ಲಿ ಇಂದು ದೈವಾಧೀನರಾಗಿದ್ದಾರೆ.#avintvcom

1 min read
Featured Video Play Icon

……ನಿಧನ ವಾರ್ತೆ…..

ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕಿನ,
ದಾರದಹಳ್ಳಿ ಗ್ರಾಮ ಪಂಚಾಯಿತಿಯ,
ಕಡಿದಾಳು ಗ್ರಾಮದ ಕೆ.ಕೆ.ಕೃಷ್ಣೆಗೌಡ ಇನ್ನಿಲ್ಲ.

 

ಬ್ರಿಜೇಶ್ ಕಡಿದಾಳ್ ಅವರ ತಂದೆ ಶ್ರೀ ಕೆ ಕೆ ಕೃಷ್ಣೇಗೌಡ (68)
ಅವರು ಸ್ವಗ್ರಾಮ ಕಡಿದಾಳಿನಲ್ಲಿ ಇಂದು ದೈವಾಧೀನರಾಗಿದ್ದಾರೆ.
ಎಂದು ತಿಳಿಸಲು ವಿಷಾದಿಸುತ್ತೇನೆ ..
ಶ್ರೀಯುತರು ಪತ್ನಿ, ಓರ್ವ ಪುತ್ರಿ, ಮತ್ತು ಇಬ್ಬರು ಪುತ್ರರನ್ನು ಅಗಲಿರುತ್ತಾರೆ …ಇವರು
ದಾರದಹಳ್ಳಿ ಮಂಡಲ ಪಂಚಾಯಿತಿ ಸದಸ್ಯರಾಗಿದ್ದರು.
ಕಡಿದಾಳು ಗ್ರಾಮಕ್ಕೆ ಮೊದಲು ಬಸ್ ತರಲು ಆ ಕಾಲದಲ್ಲಿ ಕಾಲ್ನಡಿಗೆಯಲ್ಲಿ ತಿರುಗಿ ಬಸ್ ತರುವಲ್ಲಿ ಯಶಸ್ವಿ ಯಾಗಿದ್ದರು..ಇ
ಅದ್ಭುತ ಕಾರ್ಯವನ್ನು ನಾವುಗಳು ಎಂದೆಂದಿಗೂ ಸ್ಮರಿಸುತ್ತೇವೆ..
ನಿಮ್ಮ ಆತ್ಮಕ್ಕೆ ಭಗವಂತನು ಶಾಂತಿ ನೀಡಲಿ.. ಮತ್ತೆ ಹುಟ್ಟಿ ಬನ್ನಿ.
ಕುಟುಂಬ ವರ್ಗದವರು ಮತ್ತು ಕಡಿದಾಳು ಗ್ರಾಮಸ್ತರು.

ಮಂಗಳವಾರ ಬೆಳಿಗ್ಗೆ 10.ಕ್ಕೆ ಕಡಿದಾಳಿನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

http://nisargacare.com/career/

Navachaitanya Old Age Home

About Author