ಸಾಮಾಜಿಕ ಸಕ್ರಿಯ ಸೇವಾ ತಂಡದ ಎಲ್ಲರೂ ಸೇರಿ ಅಂತ್ಯ ಸಂಸ್ಕಾರ ಮಾಡಲಾಯಿತು.#avintvcom
1 min read
……ಅಂತ್ಯ ಸಂಸ್ಕಾರ…..
ತಾರೀಕು 15/5/2021ರಂದು ಹಾಂದಿ 38ವರ್ಷ ಆಲಿಯಾಕ ಎಂಃಬವರು 4 ದಿನಹಿಂದೆ ಚಿಕ್ಕಮಗಳೂರು ರಿನ ಜಿಲ್ಲಾ ಆಸ್ಪತ್ರೆಯಲ್ಲಿ ಶ್ವಾಸಕೋಶದ ತೊಂದರೆಯಿಂದ ಹಾಗೂ ಕೋರೋಣ ದೃಢಪಟ್ಟಿದ್ದು ದಾಖಲಾಗಿದ್ದರು.
ನಿನ್ನೆ ಸುಮಾರು 11:00 ರಾತ್ರಿಯಲ್ಲಿ ತುರ್ತಾಗಿ ಮಂಗಳೂರಿಗೆ A J ಆಸ್ಪತ್ರೆಗೆ ಇವರಿಗೆ ಮತ್ತು ಇವರ ಪತ್ನಿಯವರನ್ನು ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಹಾಲಿಯಾಕ ಎಂಬವರು ಕೊಟ್ಟಿಗೆರೆ ಗೆ ಹತ್ತಿರ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದರು.
ರಾತ್ರಿ ನಮಗೆ ಹಾಂದಿ ಯಿಂದ ಕಲಂದರ್ ಎಂಬವರು ಫೋನ್ ಮಾಡಿ ತಿಳಿಸಿದಾಗ ತಕ್ಷಣ ಇರ್ಷಾದ್ ಬಿಜ್ಜಳ್ಳಿ ರವರಿಗೆ ಫೋನ್ ಮಾಡಿದಾಗ ಮೂಡಿಗೆರೆಯ ಕಾಂಗ್ರೆಸ್ ಪಕ್ಷದ ಅಂಬುಲೆನ್ಸ್ ವನ್ನು ಫ್ರೀಯಾಗಿ ಒದಗಿಸಿಕೊಟ್ಟರು. ಸಾಮಾಜಿಕ ಸಕ್ರಿಯ ಸೇವಾ ತಂಡದ ಅಧ್ಯಕ್ಷರಾದ ಪಿಶ್ ಮೊಣು, ಕಾರ್ಯಾಧ್ಯಕ್ಷರಾದ ಅಬ್ದುಲ್ ರೆಹಮಾನ್. ಹಿದಾಯತ್ J M ರೊಡ್. ಎಲ್ಲರೂ ಸೇರಿ ಅಂತ್ಯ ಸಂಸ್ಕಾರ ಮಾಡಲಾಯಿತು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.