ಬಸವನಹಳ್ಳಿ ಯ ಹೂವಪ್ಪ ಎನ್ನುವ 32 ವರ್ಷಪ್ರಾಯದ ವ್ಯಕ್ತಿ ಕಿಡ್ನಿ ವೈಫಲ್ಯದಿಂದ ಮೃತಪಟ್ಟಿರುತ್ತಾರೆ.#avintvcom
1 min read
……ಶವ ಸಂಸ್ಕಾರ…..,
16/5/2021 ರಂದು ಮೂಡಿಗೆರೆ ಬಿದರಹಳ್ಳಿ ಗ್ರಾಮ ಪಂಚಾಯತ್ ಒಳಪಟ್ಟ,
ಬಸವನಹಳ್ಳಿ ಯ ಹೂವಪ್ಪ ಎನ್ನುವ 32 ವರ್ಷಪ್ರಾಯದ ವ್ಯಕ್ತಿ ನಿನ್ನೆ ಬೆಳಿಗ್ಗೆ ಕಿಡ್ನಿ ವೈಫಲ್ಯದಿಂದ ಮುತ್ತು ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದರು. ಮೂಡಿಗೆರೆಯ M G M ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ಇವತ್ತು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಇವರನ್ನು ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ಅಧ್ಯಕ್ಷರಾದ ಪಿಶ್ ಮೊಣು, ಕಾರ್ಯಾಧ್ಯಕ್ಷರಾದ ಅಬ್ದುಲ್ ರಹಿಮಾನ್ ,
ಉಪಾಧ್ಯಕ್ಷರಾದ ಆರೀಫ್ ,
ಆಶಿಕ್, ಅಶ್ರಫ್ ,ಶಿರಾಜ್ ಬಣಕಲ್,
ಅಂಬುಲೆನ್ಸ್ ಡ್ರೈವರ್ ಚಂದ್ರು ಎಲ್ಲರೂ ಸೇರಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್
http://nisargacare.com/career/